Select Your Language

Notifications

webdunia
webdunia
webdunia
webdunia

ಒತ್ತುವರಿಯಾಗಿದ್ರೆ ನಾನೇ ಆಗೆದು ಕೊಡ್ತಿನಿ: ನಟ ದರ್ಶನ್

ಒತ್ತುವರಿಯಾಗಿದ್ರೆ ನಾನೇ ಆಗೆದು ಕೊಡ್ತಿನಿ: ನಟ ದರ್ಶನ್
ಬೆಂಗಳೂರು , ಶುಕ್ರವಾರ, 2 ಸೆಪ್ಟಂಬರ್ 2016 (13:46 IST)
ಎಲ್ಲರಿಗೂ ಒಂದೇ ನ್ಯಾಯ ಸ್ವಾಮಿ.ಒತ್ತುವರಿಯಾಗಿದ್ರೆ ನಾನೇ ಆಗೆದು ಕೊಡ್ತಿನಿ ಎಂದು ನಟ ದರ್ಶನ್ ಹೇಳಿದ್ದಾರೆ.
 
ರಾಜಕಾಲುವೆ ಮೇಲೆ ಮನೆ ಕಟ್ಟಲಾಗಿದೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ದರ್ಶನ್, ನಮ್ಮ ಮನೆ ನಿರ್ಮಾಣಕ್ಕೆ ರಾಜ್ಯ ಸರಕಾರವೇ ಅನುಮತಿ ನೀಡಿದೆ. ಮನೆ ನಿರ್ಮಾಣ ಕುರಿತಂತೆ ಎಲ್ಲಾ ದಾಖಲೆಗಳು ನನ್ನ ಬಳಿಯಿವೆ ಎಂದು ತಿಳಿಸಿದ್ದಾರೆ.
 
ಮನೆಯನ್ನು ಒಡೆಯದಂತೆ ಸುಪ್ರೀಂಕೋರ್ಟ್ ಆರ್ಡರ್ ನೀಡಿದೆ. ಅದು ನಮ್ಮನೆ ಆರ್ಡರ್ ಅಲ್ಲ , ಒಂದು ವೇಳೆ ಒತ್ತುವರಿಯಾಗಿದ್ರೆ ನಾನೇ ಆಗೆದು ಕೊಡ್ತಿನಿ ಎಂದು ಸ್ಪಷ್ಟಪಡಿಸಿದರು.
 
ಬಡವರ ಮನೆಗಳನ್ನು ಒಡೆಯಲಾಗುತ್ತಿದೆ. ಶ್ರೀಮಂತರ ಮನೆಗಳನ್ನು ಒಡೆಯಲು ಬಿಬಿಎಂಪಿ ಮುಂದಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವರು ಆತ್ಮಾಹುತಿ ಬಾಂಬರ್‌ಗಳು ಪಾಕ್ ಸೇನೆಯ ಗುಂಡಿಗೆ ಬಲಿ