Webdunia - Bharat's app for daily news and videos

Install App

ರೈತರ ಕಾರಹುಣ್ಣಿಮೆ ಸಂಭ್ರಮ ಕಿತ್ತುಕೊಂಡ ಕೊರೊನಾ

Webdunia
ಗುರುವಾರ, 4 ಜೂನ್ 2020 (19:38 IST)
ಡೆಡ್ಲಿ ಕೊರೊನಾ ವೈರಸ್ ಈ ಬಾರಿಯ ಕಾರಹುಣ್ಣಿಮೆ ಮೇಲೂ ತನ್ನ ಕದಂಬ ಬಾಹು ಚಾಚಿದೆ.

ಕೊರೊನಾ ವೈರಸ್ ನಿಂದಾಗಿ ರೈತರ ಹಬ್ಬ ಎಂದೇ ಕರೆಯಲಾಗುವ ಕಾರಹುಣ್ಣಿಮೆ ಆಚರಣೆಗೆ ಬೆಳೆಗಾರರು ಭಾರೀ ನಿರಾಸಕ್ತಿ ತೋರಿಸುತ್ತಿದ್ದಾರೆ.

ಲಾಕ್ ಡೌನ್ 5.0 ಜಾರಿ ನಡುವೆ ಮಾರುಕಟ್ಟೆಗೆ ತರಹೇವಾರಿ ಬಣ್ಣ ಬಣ್ಣದ ಹಗ್ಗ, ಮಗಡ, ಬಣ್ಣಗಳು, ಬಾರುಕೋಲು, ಜಾನುವಾರು ಕೊರಳಿಗೆ ಹಾಕುವ ಸರಗಳು ಬಂದಿದ್ದರೂ ಕೊಳ್ಳುವವರ ಬರ ಕಾಡಿದೆ.

ಎತ್ತುಗಳನ್ನು ಸಿಂಗರಿಸಲು ಬೇಕಾಗುವ ವಸ್ತುಗಳ ಖರೀದಿಗೂ ರೈತರು ಮುಂದಾಗದೇ ಇರೋದಕ್ಕೆ ಕೊರೊನಾ ವೈರಸ್ ಪರೋಕ್ಷ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments