ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಕೆ.ಜೆ ಜಾರ್ಜ್ ಸಭೆ

Webdunia
ಮಂಗಳವಾರ, 21 ನವೆಂಬರ್ 2023 (16:00 IST)
ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗೊಷ್ಠಿ  ನಡೆಸಿದ್ದು,ಬೇಸಿಗೆ ಕಾಲದಲ್ಲಿ ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ .ಪವರ್ ಭೇಡಿಕೆ ಈ ಭಾರಿ ಹೆಚ್ಚಾಗಿದೆ .ಮಳೆ ರಾಜ್ಯದಲ್ಲಿ ಕಡಿಮೆ ಆಗಿದೆ .ಥರ್ಮಲ್ ಪ್ಲಾಂಟ್ ಗಳನ್ನು ದುರಸ್ಥಿ ಮಾಡುತ್ತಿದ್ದೇವೆ.14,000 ಮೇಗಾ ವ್ಯಾಟ್ ವಿದ್ಯುತ್  ಗೆ ಭೇಡಿಕೆ ಬಂದಿದೆ .

ಸೋಲಾರ್ 51% ಸೋಲಾರ ಬಳಸುತ್ತಿದ್ದೇವೆ.ಸೋಲಾರದು ಮಳೆ ಇಲ್ಲಾ ಅಂದ್ರು ಮೋಡ ಇತ್ತು ಅದು ಕೂಡಾ ತೊಂದರೆ ಆಗಿದೆ.ಕರ್ನಾಟಕವೇ ಕತ್ತಲೆ ಹೋಗಿದೆ ಎಂದು ಹಲವರು ಹೇಳಿದ್ದಾರೆ ಮರಾಜಕೀಯವಾಗಿ ಈ ರೀತಿ ಮಾತನಾಡಿದ್ದಾರೆ.

ನಾವು ಕಮರ್ಶಿಯಲ್ ಗೆ,ಖಾರ್ಖಾನೆಗಳಿ ಗೆ  ವಿದ್ಯುತ್ ಕಟ್ ಮಾಡಿಲ್ಲಾ,ಯಾರಿಗೂ ಕಡಿಮೆ ಮಾಡಿಲ್ಲ.ಥರ್ಮಲ್ ಪ್ಲಾಂಟ್ ಗಳನ್ನ ಉತ್ತೇಜನಕ್ಕೆ ಹೇಳಿದ್ದಾರೆ.ಪಂಜಾಬ್ , ಉತ್ತರಪ್ರದೇಶದಿಂದ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ.ರಾಜ್ಯದಲ್ಲಿರುವ ರಾಯಚೂರು,ಬಳ್ಳಾರಿ ಸೇರಿದಂತೆ ಥರ್ಮಲ್ ಪ್ಲಾಂಟ್ ಗಳಿಂದ ವಿದ್ಯುತ್ ಪಡೆದುಕೊಳ್ಳುತ್ತಿದ್ದೇವೆ.

ಸಿಎಂ ಸಿದ್ದರಾಮಯ್ಯ ಅವರು ನಮಗೂ ತುಂಬಾ ಸಪೊರ್ಟ್ ಆಗಿ ನಿಂತಿದ್ದಾರೆ.7 ಗಂಟೆಗಳ ಕಾಲ ವಿದ್ಯುತ್ ಕೊಡುವ ಹಾಗೇ ಈಗಾಗಲೇ ಆದೇಶ ಆಗಿದೆ.ಜನವರಿ ವರೆಗೂ ವಿದ್ಯುತ್ ಗೆ ತೊಂದರೆ ಇಲ್ಲ.ಪೆಭ್ರವರಿ , ಮಾರ್ಚ್ ತಿಂಗಳಿಗೆ ಬೇಡಿಕೆ ಹೆಚ್ಚಾಗಬಹುದು .ಆ ದಿನಗಳಲ್ಲಿ ಯಾವ ರೀತಿ ಯಾಗಿ ನಿಭಾಯಿಸಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಕೆ.ಜೆ ಜಾರ್ಜ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments