Webdunia - Bharat's app for daily news and videos

Install App

ಅತ್ತೆ ಮಗಳಿಗೆ ಮಗು ಕರುಣಿಸಿ ಬೇರೆಯವಳ ಮೇಲೆ ಕಣ್ಣು ಹಾಕಿದ ಖಿಲಾಡಿ ಅಳಿಯ

Webdunia
ಭಾನುವಾರ, 23 ಫೆಬ್ರವರಿ 2020 (15:08 IST)

ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ ಅಳಿಯನೊಬ್ಬ ಆಕೆ ಮದುವೆಯಾದರೂ ಮಾಡಬಾರದ ಕೆಲಸ ಮಾಡಿ ಮಗು ಕರುಣಿಸಿದ್ದಾನೆ.


ತುಮಕೂರು ನಗರದ ಜ್ಯೋತಿ ಹಾಗೂ ವಿರಾಜಪೇಟೆಯ ಬ್ಯಾಂಕ್ ಉದ್ಯೋಗಿ ಪ್ರಸಾದ್ ಸಂಬಂಧಿಗಳಾಗಿದ್ದು, ಪ್ರೀತಿ ಮಾಡುತ್ತಿದ್ರು. ಆದರೆ ಇವರ ಮದುವೆಗೆ ಹುಡುಗಿಯ ಮನೆಯವರು ವಿರೋಧ ವ್ಯಕ್ತಪಡಿಸಿ, ಬೇರೊಬ್ಬನೊಂದಿಗೆ ಮದುವೆ ಮಾಡಿದ್ದಾರೆ.

ಮದುವೆಯಾದ ಮೇಲೆ ಸುಮ್ಮನಿರದ ಪ್ರಸಾದ್, ತನ್ನ ಅತ್ತೆಯ ಮಗಳಾದ ಜ್ಯೋತಿಗೆ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದಾನೆ. ಅಷ್ಟೇ ಅಲ್ಲ, ಅವಳಿಂದ ಗಂಡನಿಗೆ ಡಿವೋರ್ಸ್ ಕೊಡಿಸಿದ್ದಾನೆ. ಒಂದಷ್ಟು ದಿನ ಮಜಾ ಮಾಡಿ ಅವಳ ಕೈಗೆ ಮಗು ಕೊಟ್ಟು ಜ್ಯೋತಿಯ ಕೈಬಿಟ್ಟಿದ್ದಾನೆ.

ಅತ್ತೆ ಮಗಳಿಗೆ ಕೈ ಕೊಟ್ಟಿರೋ ಪ್ರಸಾದ್ ಇದೀಗ ಬೇರೆ ಹುಡುಗಿಯೊಂದಿಗೆ ಮದುವೆಗೆ ರೆಡಿಯಾಗಿದ್ದಾನೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments