Webdunia - Bharat's app for daily news and videos

Install App

ಜ್ಯುವೆಲರಿ ಸೇಲ್ಸ್ ಮ್ಯಾನ್ ನಿಂದ ಖತರ್ನಾಕ್ ಪ್ಲಾನ್..!

Webdunia
ಬುಧವಾರ, 11 ಅಕ್ಟೋಬರ್ 2023 (15:21 IST)
1.262 ಗ್ರಾಂ ಚಿನ್ನ ಹೊಡೆದ ಪ್ಲಾನ್ ನ್ನ ಹಲಸೂರು  ಪೋಲೀಸ್ರು ಬೇಧಿಸಿದ್ದಾರೆ.ಜ್ಯುವೆಲರಿ ಅಂಗಡಿಯಲ್ಲಿ  ಕೆಲಸಗಾರನಾಗಿ ಲಾಲ್ ಸಿಂಗ್ ಸೇರಿಕೊಂಡಿದ್ದ.ಆಂದ್ರದ ನಲ್ಲೂರಿನ ಮುಖೇಶ್ ಮತ್ತು ಶಭಂ ಜ್ಯುವೆಲರ್ಸ್ ಗೆ ಗೋಲ್ಡ್ ತಲುಪಿಸುವಂತೆ  ಮಾಲೀಕ ಕಳಿಸಿದ.1.262 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಲಾಲ್‌ಸಿಂಗ್ ಕಳಿಸಿದ.ಈ ವೇಳೆ ಯಾರೊ ಅಪರಿಚಿತರು ಗನ್ ಪಾಯಿಂಟ್ ನಲ್ಲಿ ಹೆದರಿಸಿ ಚಿನ್ನ ಕಿತ್ಕೊಂಡ್ ಹೋದ್ರು ಅಂತಾ ಮಾಲೀಕರಿಗೆ ಕರೆ ಮಾಡಿದ್ದ .ಮಾಲೀಕರು ಆಂದ್ರದಿಂದ ಕೆಲಸಗಾರನನ್ನ ಕರೆತಂದು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ರು.ಕೆಲಸಗಾರನ ಮೇಲೆ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ  ಅಸಲಿ ವಿಚಾರ ಬೆಳಕಿಗೆ ಬಂದಿದೆ.
 
ರಾಜಸ್ಥಾನದಲ್ಲಿ ಸಂಪತ್ ಎಂಬುವರಿಗೆ ಆರೋಪಿ ಕೊಟ್ಟಿದ.ಸದ್ಯ ಆರೋಪಿ ಬಂಧಿಸಿ 1.262 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments