Webdunia - Bharat's app for daily news and videos

Install App

ಜ್ಯುವೆಲರಿ ಸೇಲ್ಸ್ ಮ್ಯಾನ್ ನಿಂದ ಖತರ್ನಾಕ್ ಪ್ಲಾನ್..!

Webdunia
ಬುಧವಾರ, 11 ಅಕ್ಟೋಬರ್ 2023 (15:21 IST)
1.262 ಗ್ರಾಂ ಚಿನ್ನ ಹೊಡೆದ ಪ್ಲಾನ್ ನ್ನ ಹಲಸೂರು  ಪೋಲೀಸ್ರು ಬೇಧಿಸಿದ್ದಾರೆ.ಜ್ಯುವೆಲರಿ ಅಂಗಡಿಯಲ್ಲಿ  ಕೆಲಸಗಾರನಾಗಿ ಲಾಲ್ ಸಿಂಗ್ ಸೇರಿಕೊಂಡಿದ್ದ.ಆಂದ್ರದ ನಲ್ಲೂರಿನ ಮುಖೇಶ್ ಮತ್ತು ಶಭಂ ಜ್ಯುವೆಲರ್ಸ್ ಗೆ ಗೋಲ್ಡ್ ತಲುಪಿಸುವಂತೆ  ಮಾಲೀಕ ಕಳಿಸಿದ.1.262 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಲಾಲ್‌ಸಿಂಗ್ ಕಳಿಸಿದ.ಈ ವೇಳೆ ಯಾರೊ ಅಪರಿಚಿತರು ಗನ್ ಪಾಯಿಂಟ್ ನಲ್ಲಿ ಹೆದರಿಸಿ ಚಿನ್ನ ಕಿತ್ಕೊಂಡ್ ಹೋದ್ರು ಅಂತಾ ಮಾಲೀಕರಿಗೆ ಕರೆ ಮಾಡಿದ್ದ .ಮಾಲೀಕರು ಆಂದ್ರದಿಂದ ಕೆಲಸಗಾರನನ್ನ ಕರೆತಂದು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ರು.ಕೆಲಸಗಾರನ ಮೇಲೆ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ  ಅಸಲಿ ವಿಚಾರ ಬೆಳಕಿಗೆ ಬಂದಿದೆ.
 
ರಾಜಸ್ಥಾನದಲ್ಲಿ ಸಂಪತ್ ಎಂಬುವರಿಗೆ ಆರೋಪಿ ಕೊಟ್ಟಿದ.ಸದ್ಯ ಆರೋಪಿ ಬಂಧಿಸಿ 1.262 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments