Webdunia - Bharat's app for daily news and videos

Install App

ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿದ ಕಾಶಿ ಜಗದ್ಗುರು

Webdunia
ಬುಧವಾರ, 9 ಜನವರಿ 2019 (19:46 IST)
ಕಾಶಿ ಜಗದ್ಗುರುಗಳು ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು.
ಕಾಶಿ ಜಗದ್ಗುರು ತುಮಕೂರಿಗೆ ಭೇಟಿ ನೀಡಿದರು. ಡಾ. ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು.

ಆ ಬಳಿಕ ಕಾಶಿ ಜಗದ್ಗುರುಗಳು ಹೇಳಿಕೆ ನೀಡಿದ್ದು,  ಶಿವಕುಮಾರ ಶ್ರೀಗಳ ಆರೋಗ್ಯದ ಸ್ಥಿತಿಗತಿಯ ಮಾಧ್ಯಮಗಳಿಂದ ನೋಡುತ್ತಿದ್ದೆವು. ಪ್ರತ್ಯಕ್ಷವಾಗಿ ನೋಡುವ ಉದ್ದೇಶದಿಂದ ಆಸ್ಪತ್ರೆಗೆ ಬಂದಿದ್ದೇವೆ. ಅವರ ಸೇವಕರು ಶ್ರೀಗಳ ಬಳಿಹೋಗಿ ಕಾಶೀಯಿಂದ‌ ಜಗದ್ಗುರು ಬಂದಿದ್ದಾರೆ ಎಂದಾಗ ಕಣ್ತೆರೆದು ನೋಡಿದ್ದು ಬಹಳ‌ಸಂತೋಷ ಅನ್ನಿಸ್ತಿದೆ ಎಂದರು.

ಶ್ರೀಗಳ ಆರೋಗ್ಯ ಹಾಗೂ ಭೌದ್ಧಿಕ ಸಿದ್ಧಿ‌ಬಹಳ ಚನ್ನಾಗಿದೆ. ಇದು ಭಕ್ತರಿಗೆ ಪುಣ್ಯ, ವಿಶೇಷ. ಇಷ್ಟು ದೀರ್ಘವಾಗಿ ಬದುಕಾದರೆ ಅವರ ತ್ರಿಕಾಲ ಲಿಂಗಪೂಜೆ ಕಾರಣ. ಲೋಕಕಲ್ಯಾಣದ ಕುರಿತಾದ ಅತ್ಯಂತ ಶಾಂತವಾದ ಯಾವುದೇ ಪ್ರಕಾರದ ದ್ವೇಷ ಅಸೂಯೆಗೆ ಆಸ್ಪದ ಕೊಡದ ಅವರ ಸಾತ್ವಿಕ ಮನಸ್ಸೇ ಕಾರಣ ಎಂದು ಬಣ್ಣಿಸಿದರು.

ಆದಷ್ಟು ಅವರು ಪೂರ್ಣ ಚೇತರಿಸಿಕೊಂಡು ಭಕ್ತರಿಗೆ ದರ್ಶನಾರ್ಶೀವಾದ ನೀಡವಂತಾಗಲಿ‌ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments