Karnataka Weather: ನವೆಂಬರ್ ಆರಂಭದಲ್ಲೇ ಹೀಗಾದ್ರೆ, ಮುಂದೇನು ಗತಿ

Sampriya
ಬುಧವಾರ, 19 ನವೆಂಬರ್ 2025 (13:05 IST)
ಮೈಸೂರು: ರಾಜ್ಯದಲ್ಲಿ ಚಳಿಗಾಲ ಶುರುವಾಗುತ್ತಿದ್ದ ಹಾಗೇ, ಸಿಲಿಕಾನ್ ಸಿಟಿ, ಮೈಸೂರಿನಲ್ಲಿ ಚಳಿಯ ತೀವ್ರತೆಗೆ ಮನೆಯಿಂದ ಈಗಲೇ ಹೊರಬರಲು ಹಿಂದೇಟು ಹಾಕಯತ್ತಿದ್ದಾರೆ.

ಆರಂಭದಲ್ಲೇ ಚಳಿಯ ತೀವ್ರತೆ ಇಷ್ಟು ಮಟ್ಟಿಗಿದ್ದರೆ, ಡಿಸೆಂಬರ್, ಜನವರಿಯಲ್ಲಿ ಹೀಗಿರಬಹುದು ಎಂದು ಚಿಂತೆಗೀಡದಾಗಿದ್ದಾರೆ. 

ನವೆಂಬರ್ ಅಂತ್ಯದವರೆಗೂ ಹಿಂಗಾರು ಮಳೆಯಾಗಿ, ನಂತರದ ಮೂರು ತಿಂಗಳು ಚಳಿ ಕ್ರಮೇಣ ಹೆಚ್ಚಳವಾಗುವುದು ವಾಡಿಕೆ. ಆದರೆ ಈ ವರ್ಷ ಈ ತಿಂಗಳ ಆರಂಭದಲ್ಲೇ ಚಳಿ ತೀವ್ರ ಸ್ವರೂಪ ಪಡೆದಿದ್ದು, ವಾಕಿಂಗ್ ಹೋಗುವವರು, ಬೇಗನೇ ಶಾಲೆಗೆ ಹೋಗುವ ಮಕ್ಕಳಿಗೆ ಅನಾರೋಗ್ಯ ಕಾಡುವ ಭಯ ಶುರುವಾಗಿದೆ. 

ಚಳಿಗಾಲದಲ್ಲಿ ಮಕ್ಕಳು, ವೃದ್ಧರಿಗೆ ಜ್ವರ, ಶೀತದಂತಹ ತೊಂದರೆಗಳು ಬಾಧಿಸುವುದು ಸಾಮಾನ್ಯ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments