Webdunia - Bharat's app for daily news and videos

Install App

ಫಲಿತಾಂಶದ ಬಗ್ಗೆ ಕಮಕ್ ಕಿಮಕ್ ಅನ್ನದ ನಾಯಕರು!

Webdunia
ಮಂಗಳವಾರ, 15 ಮೇ 2018 (05:56 IST)
ಬೆಂಗಳೂರು: ಇಂದು ರಾಜ್ಯದ ಚುಕ್ಕಾಣಿ ಹಿಡಿಯುವ ಹೊಸ ನಾಯಕ ಯಾರು ಎಂದು ತೀರ್ಮಾನವಾಗುವ ದಿನ. ಆದರೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ನಿನ್ನೆ ದಿನವಿಡೀ ಮೌನ ವ್ರತ ಮಾಡಿದ್ದಾರೆ.

ಸದಾ ರಾಜಕೀಯ ಕೆಸರೆರಚಾಟ ಮಾಡುವ ನಾಯಕರು ನಿನ್ನೆಯಿಡೀ ಮಾಧ್ಯಮಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದಾರೆ. ಯಾವುದೇ ಮೆಸೇಜ್ ಅಥವಾ ಸಂದರ್ಶನ ನೀಡಿಲ್ಲ.

ಇಂದು ಫಲಿತಾಂಶದ ಬಳಿಕವಷ್ಟೇ ಈ ನಾಯಕರ ಟ್ವಿಟರ್ ಖಾತೆಗಳಿಗೆ ಬಹುಶಃ ಜೀವ ಬರಬಹುದು! ಭಾನುವಾರದ ಬಳಿಕ ಸಿಎಂ ಸಿದ್ದರಾಮಯ್ಯ ಖಾತೆಯಿಂದ ಒಂದೇ ಟ್ವೀಟ್ ಹೊರಬಿದ್ದಿಲ್ಲ. ಮಾಧ್ಯಮಗಳಿಗೂ ಮಾತಾಡಿಲ್ಲ. ಅತ್ತ ಬಿಎಸ್ ಯಡಿಯೂರಪ್ಪ ಮಾತ್ರ ನಿನ್ನೆ ಒಂದೇ ಒಂದು ಸಂದೇಶ ಬರೆದುಕೊಂಡಿದ್ದರು. ಅದೂ ವಿತ್ತ ಸಚಿವರ ಅರುಣ್ ಜೇಟ್ಲಿ ಆರೋಗ್ಯಕ್ಕೆ ಶುಭಹಾರೈಸಿರುವುದು ಮಾತ್ರ. ಅದು ಬಿಟ್ಟರೆ ಎಲ್ಲೆಲ್ಲೂ ಮೌನ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments