Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಬಂದರೆಂದು ವಿಧಾನಸಭೆ ಕಲಾಪವೇ ರದ್ದಾಯ್ತು!

ರಾಹುಲ್ ಗಾಂಧಿ ಬಂದರೆಂದು ವಿಧಾನಸಭೆ ಕಲಾಪವೇ ರದ್ದಾಯ್ತು!
Bangalore , ಮಂಗಳವಾರ, 13 ಜೂನ್ 2017 (08:40 IST)
ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅರ್ಧಕ್ಕೇ ಮೊಟಕುಗೊಳಿಸಲಾಗಿತ್ತು.

 
ಅಪರಾಹ್ನ ಪಕ್ಷದ ಮುಖಂಡರೊಂದಿಗೆ ಮುಂಬರುವ ಚುನಾವಣೆಯ ಕಾರ್ಯತಂತ್ರದೊಂದಿಗೆ ಚರ್ಚಿಸಲು ರಾಹುಲ್ ಸಭೆ ಕರೆದಿದ್ದರು. ಹೀಗಾಗಿ ಉಭಯ ಸದನಗಳಲ್ಲಿ ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಕಲಾಪ ಮಂಗಳವಾರಕ್ಕೆ ಮುಂದೂಡಲಾಯಿತು.

ಸಿಎಂ ಸಿದ್ಧರಾಮಯ್ಯ ಸೇರಿದಂತೆ ಪಕ್ಷದ ನಾಯಕರೆಲ್ಲರೂ ಸಭೆಗೆ ಹಾಜರಾಗಬೇಕಾದ್ದರಿಂದ ಸದನ ತೊರೆದರು. ಹೀಗಾಗಿ ಸ್ಪೀಕರ್ ಸದನ ಮುಂದೂಡಿದರು. ವಿಶೇಷವೆಂದರೆ ವಿಪಕ್ಷಗಳೂ ಇದಕ್ಕೆ ಚಕಾರವೆತ್ತಲಿಲ್ಲ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅವಿಶ್ವಾಸ ನಿರ್ಣಯ: ಸಭಾಪತಿ ಡಿ.ಎಚ್.ಶಂಕರ್‌ಮೂರ್ತಿ ನಿವಾಸದಲ್ಲಿ ಮಹತ್ವದ ಸಭೆ