Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಾರ್ಟಿ ಗೆ ಜೈಕಾರ ಹಾಕಿದ ಕೈ ಕಾರ್ಯಕರ್ತರು

ಕಾಂಗ್ರೆಸ್ ಪಾರ್ಟಿ ಗೆ ಜೈಕಾರ ಹಾಕಿದ ಕೈ ಕಾರ್ಯಕರ್ತರು
bangalore , ಶನಿವಾರ, 13 ಮೇ 2023 (13:21 IST)
ಸೆಂಟ್ ಜೋಸೆಫ್ ಶಾಲಾ ಮುಂಭಾಗ ದ ಕೆಫೆ ಕಾಫಿ ಡೇ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ.ಕೈ ಕಾರ್ಯಕರ್ತರು ಕಾಂಗ್ರೆಸ್ ಪಾರ್ಟಿ ಗೆ ಜೈಕಾರ ಹಾಕಿದ್ದು,ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರವು ಜೈಕಾರ ಹಾಕಿದ್ದಾರೆ.ಕೃಷ್ಟಭೈರೇಗೌಡ ಭರ್ಜರಿ ಗೆಲುವು ಅಂತ ಜೈಕಾರ ಹಾಕಿದ್ದು,8 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಮುನ್ನಲೆ ಕಾಯ್ದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ಗೆ ಆಲ್ ದಿ ಬೆಸ್ಟ್ : ಶೋಭಾ ಕರಂದ್ಲಾಜೆ