Webdunia - Bharat's app for daily news and videos

Install App

ಡ್ರಗ್ ಸಾಗಿಸುತ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್ ನ ಕಹನಿ

Webdunia
ಶನಿವಾರ, 23 ಅಕ್ಟೋಬರ್ 2021 (20:25 IST)
drug
ಬೆಂಗಳೂರು: ಕರ್ನಾಟಕ ವಲಯದ ಎನ್ಸಿಸಿಬಿ ಭಜರಿ ಕಾರ್ಯಾಚರಣೆ ನೆಡಸಿ ಎರಡು ಪ್ರತ್ಯೇಕ ಡ್ರಗ್ ಕೇಸ್ ಅನ್ನು ಹೊಂದಿದೆ. ಲೆಹಂಗಾದಲ್ಲಿ ಡ್ರಗ್ ಸಾಗಿಸುತ್ತಿದ್ದ ಪ್ರಕರಣ ಸೇರಿ ಒಟ್ಟು 6 ಜನ ಅಂತರರಾಜ್ಯ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.      
 
ಮೊದಲ ಪ್ರಕರಣದಲ್ಲಿ ಲೆಹೆಂಗಾದದಲ್ಲಿ ಹೈ ಎಂಡ್ ಡ್ರಗ್ ಹೈದರಾಬಾದ್ ನಿಂದ ಆಸ್ಟ್ರೇಲಿಯಾ ಗೆ ರವಾನೆಯಾಗುತ್ತಿತ್ತು. ಒಟ್ಟು ರೂ ಮೌಲ್ಯದ 3 ಕೆ.ಜಿ ಸಿಡೋಫಿಡ್ರೈನ್ ಡ್ರಗ್ ಜಪ್ತಿ ಮಾಡಲಾಗಿದೆ. ಡ್ರಗ್ ಮರೆಮಾಚಲು ಲೆಹೆಂಗಾದ ಫಾಲ್ಸ್ ಲೈನ್ ಭಾಗದಲ್ಲಿ ಸ್ಟಿಚ್ ಮಾಡಿ ಒಳಗಡೆ ಡ್ರಗ್ ಇರಿಸಲಾಗಿದೆ ಮತ್ತು ನಕಲಿ ವಿಳಾಸದ ದಾಖಲಾತಿ ನೀಡಿ ಡ್ರಗ್ ಸಾಗಾಟ ನೆಡಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾದಕ ದ್ರವ್ಯ ದಳದ ಅಧಿಕಾರಿಯಾದ ಅಮಿತ್ ಘವಾಟೆ.    
 
ನಗರದ ಏರ್ ಪೋರ್ಟ್ ರಸ್ತೆಯ ದೇವನಹಳ್ಳಿ ಟೋಲ್ ಬಳಿ ಮತ್ತೊಂದು ಪ್ರಕರಣ ಕೂಡಿದ್ದು, ಸಂಖ್ಯಾ ಫಲಕವುಳ್ಳ ಶಿಫ್ಟ್ ಕಾರ್ ನಲ್ಲಿ ಡ್ರಗ್ ಸಾಗಾಟವನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಕೂಡ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. 
 
ಪ್ರಮುಖ ಪೆಡ್ಲರ್ ವಿಶಾಖಪಟ್ಟಣ ಮೂಲದವನಾಗಿದ್ದಾನೆ. ಉಳಿದ ಮೂವರು ಆರೋಪಿಗಳು ಬಿಹಾರ್ ಮತ್ತು ಆಂದ್ರ ಮೂಲದವರಾಗಿದ್ದಾರೆ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ರಿಸ್ಟ್ ಕಾರ್ ನಲ್ಲಿ ಬಳಕೆದಾರರು ಟ್ರಾವಲ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ ತಡೆದು ಎಂಡಿಎಂ ಪಿಲ್ಸ್, ಮಿಥಾಫಿಟಮೈನ್ ಮತ್ತು ಮಿಥಾಕೋಲೋನ್ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ. 
 
ಈ ಪ್ರಕರಣದಲ್ಲಿ ವಿಶಾಖಪಟ್ಟಣ ಮೂಲದ ಡ್ರಗ್ ಸಪ್ಲೈಯರ್ ಮನೆಯಲ್ಲಿ ಕೂಡ ಶೋಧ ನೆಡೆಸಲಾಗಿದೆ. ಈ ವೇಳೆ ಒಳ್ಳೆಯ ತಂಜೆಯ ಗಾಂಜಾ ಪತ್ತೆ ಮತ್ತು ಈ ಬೆಂಗಳೂರು ಬೆಂಗಳೂರು ವ್ಯಕ್ತಿಯಿಂದ ವಿವಿಧ ಬಗೆಯ ಡ್ರಗ್ ತರಿಸಲಾಗುತ್ತಿದೆ. ನಂತರ ಹೈದರಾಬಾದ್ ನ ಪಾರ್ಟೀಸ್, ಪಬ್ ಮತ್ತು ಇನ್ನಿತರ ಇಂಟ್ಗಳಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಎನ್.ಸಿ.ಬಿ ಪೊಲೀಸ್ ಸಿಬ್ಬಂದಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ವಲಯ ನಿರ್ದೇಶಕ ಅಮಿತ್ ಅಪ್ಲಿಕೇಶನ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Covid: ಇನ್ನೇನು ಶಾಲೆ ಶುರುವಾಯ್ತು ಎನ್ನುವ ಖುಷಿಯಲ್ಲಿದ್ದ ಮಕ್ಕಳಿಗೆ ಬ್ಯಾಡ್ ನ್ಯೂಸ್

Dinesh gundu rao: ಲಾಕ್ ಡೌನ್ ಮಾಡೋದು ನಿಮಗಿಷ್ಟಾನಾ, ನಾಳೆನೇ ಅನೌನ್ಸ್ ಮಾಡ್ತೀನಿ

Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಬೆಲೆ ಭಾರೀ ಏರಿಕೆ

Gold price today: ಮತ್ತೆ ಲಕ್ಷದತ್ತ ಚಿನ್ನದ ದರ

Vidhana soudha: ವಿಧಾನಸೌಧಕ್ಕೆ ಸಾರ್ವಜನಿಕರೂ ಪ್ರವೇಶಕ್ಕೆ ಅನುಮತಿ ಕೊಟ್ಟು ಟ್ವಿಸ್ಟ್ ಇಟ್ಟ ಸರ್ಕಾರ

ಮುಂದಿನ ಸುದ್ದಿ