Select Your Language

Notifications

webdunia
webdunia
webdunia
webdunia

ಡಾ.ಅಂಬೇಡ್ಕರ್ ಗೆ ಅವಮಾನ ಮಾಡಿದ ಜೆಡಿಎಸ್ ಶಾಸಕ

ಡಾ.ಅಂಬೇಡ್ಕರ್ ಗೆ ಅವಮಾನ ಮಾಡಿದ ಜೆಡಿಎಸ್ ಶಾಸಕ
ಮಂಡ್ಯ , ಗುರುವಾರ, 21 ನವೆಂಬರ್ 2019 (18:23 IST)
ಜೆಡಿಎಸ್ ಶಾಸಕರೊಬ್ಬರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಗೆ ಅಪಮಾನ ಮಾಡಿರೋ ಘಟನೆ ನಡೆದಿದೆ.

ಮಂಡ್ಯದ ಪಾಂಡವಪುರ ಕಚೇರಿಯಲ್ಲಿ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಕೊಠಡಿಯ ನವೀಕರಣ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭಾವ ಚಿತ್ರವನ್ನು ಕಸದ ಮೂಲೆಗೆ ಬಿಸಾಡಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ಈ ಸಮಯದಲ್ಲಿ ಶಾಸಕ ಪುಟ್ಟರಾಜು, ಶಾಸಕರ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಗಮನಿಸದೇ ಇರೋದಕ್ಕೆ ಹಲವರು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಎಸ್. ಪುಟ್ಟರಾಜು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ತನೆಗೆ ದಲಿತ ಮುಖಂಡರು ಕಿಡಿಕಾರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಬ್ಬಿಣ ಕಂಥಿ ಸ್ವಾಮೀಜಿ ಜಾತಕ ಬಿಚ್ಚಿಟ್ಟ ಹೆಚ್.ಡಿ. ದೇವೇಗೌಡರು