Webdunia - Bharat's app for daily news and videos

Install App

ಜೈ ಶ್ರೀರಾಮ್‌ ಕೂಗುವ ಬಿಜೆಪಿಗರಿಗೆ ಆದರ್ಶವಾಗಿರುವುದು ಕೀಚಕ, ದುಷ್ಯಾಸನರೇ ಹೊರತು ರಾಮನಲ್ಲ: ಕಾಂಗ್ರೆಸ್

Sampriya
ಶನಿವಾರ, 3 ಆಗಸ್ಟ್ 2024 (18:17 IST)
ಬೆಂಗಳೂರು: ಮಹಿಳೆಯರನ್ನು ನಂಬಿಸಿ, ದೈಹಿಕವಾಗಿ ಬಳಸಿ ವಂಚಿಸುವ ಟ್ರೈನಿಂಗನ್ನು ಬಿಜೆಪಿ  ಕಚೇರಿಯಲ್ಲೇ ನೀಡಲಾಗುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕನ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದೂರು ನೀಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್ ಕರ್ನಾಟಕ,  'ಬಲಾತ್ಕಾರಿ ಜನತಾ ಪಾರ್ಟಿ'ಯಲ್ಲಿ ಅತ್ಯಾಚಾರಿಗಳು, ಮಹಿಳಾ ಪೀಡಕರು, ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆಯೇ. ಮಹಿಳೆಯರನ್ನು ನಂಬಿಸಿ, ದೈಹಿಕವಾಗಿ ಬಳಸಿ ವಂಚಿಸುವ ಟ್ರೈನಿಂಗನ್ನು ಬಿಜೆಪಿ  ಕಚೇರಿಯಲ್ಲೇ ನೀಡಲಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿದೆ.

ಶರತ್ ಕಲ್ಯಾಣಿ ಎಂಬ ಶಿವಮೊಗ್ಗದ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಮಹಿಳೆಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ, ಈತ ತಲೆ ಮರೆಸಿಕೊಂಡಿದ್ದಾನೆ.

ಶಿವಮೊಗ್ಗ ಒಂದರಲ್ಲೇ ಇತ್ತೀಚಿಗೆ ಹೊರಬಂದ ಎರಡನೇ ಪ್ರಕರಣವಿದು. ಸಾಮಾಜಿಕ ಜಾಲತಾಣದಲ್ಲಿನ ₹2 ಭಕ್ತರು ಇಂತಹ ವಂಚಕರು, ಮಹಿಳಾ ಪೀಡಕರೇ ಆಗಿರುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಧರ್ಮ, ಸಂಸ್ಕೃತಿ ಎಂದು ಭಾಷಣ ಕುಟ್ಟುವ, ಜೈ ಶ್ರೀರಾಮ್ ಎಂದು ಕೂಗು ಹಾಕುವ ಬಿಜೆಪಿಗರಿಗೆ ಅಸಲಿಗೆ ಆದರ್ಶವಾಗಿರುವುದು ಕೀಚಕ, ದುಷ್ಯಾಸನರೇ ಹೊರತು ರಾಮ ಅಲ್ಲ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾನು ಮುಪ್ತಾಕ್‌ ಕುಂಕುಮ ಹಚ್ಚಲಿ ಎನ್ನುವುದು ತರವಲ್ಲ: ಸಿಎಂ ಸಿದ್ದರಾಮಯ್ಯ

ಆಕೆ ಈಗಿಲ್ಲ, ಆದರೂ ಗುರಿಯಾಗಿದ್ದಾಳೆ: ತಾಯಿ ಬಗೆಗಿನ ನಿಂದನೆಗೆ ಮೋದಿ ಭಾವುಕ

ಜನರ ಕಷ್ಟಕ್ಕೆ ದುಡ್ಡಿಲ್ಲ, ಸರ್ಕಾರಕ್ಕೆ ಹೆಲಿಕಾಪ್ಟರ್ ಚಿಂತೆ: ಬಿವೈ ವಿಜಯೇಂದ್ರ

ಟೇಕ್ ಆಫ್ ಕೆಲ ನಿಮಿಷದಲ್ಲಿ ಪಕ್ಷಿ ಡಿಕ್ಕಿ, ನಾಗ್ಪುರಕ್ಕೆ ವಾಪಾಸ್ಸಾದ ಇಂಡಿಗೋ ವಿಮಾನ

ಪಕ್ಷ ಚಟುವಟಿಕೆ ಆರೋಪ: ಬಿಆರ್‌ಎಸ್ ಎಂಎಲ್‌ಸಿ ಕವಿತಾ ಬಿಗ್ ಶಾಕ್

ಮುಂದಿನ ಸುದ್ದಿ
Show comments