Select Your Language

Notifications

webdunia
webdunia
webdunia
webdunia

ಸಿಎಂ ಇಬ್ರಾಹಿಂಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಸಿ.ಟಿ.ರವಿ

ಸಿಎಂ ಇಬ್ರಾಹಿಂಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಸಿ.ಟಿ.ರವಿ
ಚಿಕ್ಕಮಗಳೂರು , ಮಂಗಳವಾರ, 28 ಜನವರಿ 2020 (20:12 IST)
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂಗೆ ಸಚಿವ ಸಿ.ಟಿ.ರವಿ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ.


ಮೈತ್ರಿ  ಸರಕಾರದಲ್ಲಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡವರು ದೇವದಾಸಿಯಂತೆ ಪರಿಸ್ಥಿತಿ ಎದುರಿಸುತ್ತಿದ್ದಾರೆ ಅಂತ ಇಬ್ರಾಹಿಂ ವ್ಯಂಗ್ಯವಾಡಿದ್ರು.

ದೇವದಾಸಿಯರ ಜೀವನ ಪವಿತ್ರವಾದದು. ಅದಕ್ಕಿಂತಲೂ ಸಿಎಂ ಇಬ್ರಾಹಿಂ ಕಡೆಯಾಗಿದ್ದಾರೆ ಅಂತ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಇಬ್ರಾಹಿಂ ದೇವದಾಸಿಯರಿಗೆ ಅವಮಾನ ಮಾಡಿರೋದು ಸರಿಯಲ್ಲ ಅಂತ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರು ಹುಡುಗಿ ಮದುವೆ ಕ್ಯಾನ್ಸಲ್ ಮಾಡಿಸಿದ್ಯಾಕೆ?