Webdunia - Bharat's app for daily news and videos

Install App

ವಾಹನ ಚಾಲನೆ ಮಾಡುವ ವೇಳೆ ಫೋನ್ ಬಳಕೆ ,ಬ್ಲ್ಯೂಟೂತ್, ಹೆಡ್‍ಫೋನ್ ಬಳಸುವುದು ಕಾನೂನು ಬಾಹಿರ

Webdunia
ಶುಕ್ರವಾರ, 1 ಅಕ್ಟೋಬರ್ 2021 (21:19 IST)
ವಾಹನ ಚಾಲನೆ ಮಾಡುವಾಗ ಫೆ Ç ೀನ್ ಬಳಕೆ ಅಥವಾ ಬ್ಲೂಟೂತ್, ಹೆಡ್‌ಫೆ ೀನ್ ಬಳಸ ಬಳಸ ಕಾನೂನು ಕಾನೂನು ಕಾನೂನು ಕಾನೂನು ಕಾನೂನು ಬಾ ಬಾ ಬಾ ಬಾ ಬಾ ಬಾ ಪೆ ಪೆ 1000 ರೂ. ದಂಡ ವಿಧಿಸಲಿದ್ದಾರೆ. 
ಹೆಡ್? ಫೆ ೀನ್ ೀನ್? ಅಥವಾ ಇಯರ್‌ಫೆ ೀನ್ ೀನ್ ಧರಿಸಿ ವಾಹನ ಚಲಾಯಿಸಿದರೆ ಬೇರೆ ಯಾರನ್ನಾದರೂ ಸಂಚಾರಿ ನಿಯಮದ ಅಡಿಯಲ್ಲಿ ಸೇರಿಸಲಾಗಿದೆ, ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂದು ಬೆಂಗಳೂರು ಪೆ Ç ಲೀಸರು ಅನುಮತಿಸಲಾಗಿದೆ.
ಇನ್ನು ಕೆಲವು ಕಡೆಗಳಲ್ಲಿ ನೋಡಿರುವಂತೆ ಹೆಲ್ಮೆಟ್? ಅಡಿಯಲ್ಲಿ ಮೊಬೈಲ್? ಫೆ ೀನ್ ೀನ್? ಇಟ್ಟುಕೊಂಡು ಮಾತನಾಡುತ್ತ ವಾಹನ ಚಲಾಯಿಸುತ್ತಿದ್ದಾರೆ. ಮತ್ತೆವರಿಗೂ ಕೂಡ ದಂಡ ತಪ್ಪಿದ್ದಲ್ಲ. ಜೊತೆಗೆ, ಫೆ ೀನ್ೀನ್? ಜೇಬಿನಲ್ಲಿಟ್ಟುಕೊಂಡು ಬ್ಲ್ಯೂಟೂತ್ ಅಥವಾ ಇಯರ್‌ಫೆ ೀನ್ ಐನ್ ಡಿವೈಸ್? ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಲಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವ ರೀತಿಯ ಎಲೆಕ್ಟ್ರಾನಿಕ್? ಸಾಧನಗಳನ್ನು ಬಳಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಅಂತಹ ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಹೇಳಲಾಗಿದೆ. 
ಸಿಗ್ನಲ್? ನಲ್ಲಿ ನಿಂತು ಮಾತನಾಡುವಂತಿಲ್ಲ:
ವಾಹನಗಳಲ್ಲಿ ಚಲಿಸುವಾಗ ಟ್ರಾಫಿಕ್ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಬಳಕೆಯಿಂದ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆಯಾಗಲಿದೆ ಎಂಬುದು ಕಾನೂನಿನ ವಾದವಾಗಿದೆ. ಅದೇ ರೀತಿ ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನನಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡುವುದು ಕೂಡ ಕಾನೂನು ಬಾಹಿರ ಎಂದು ಪೆ Ç ಲೀಸರು ಬಳಕೆಯಲ್ಲಿದೆ. 
ಚಾಲನೆಯ ವೇಳೆ ಹೆಡ್? ಫೆ ೀನ್ೀನ್? ಅಥವಾ ಬ್ಲೂಟೂತ್ ಡಿವೈಸ್ ಮೂಲಕ ಮ್ಯೂಸಿಕ್ ಕೇಳುವುದು, ಕೈಯಲ್ಲಿ ಮೊಬೈಲ್ ಹಿಡಿದು ಗೂಗಲ್ ಮ್ಯಾಪ್ ನೋಡುವುದು ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಉದಾಹರಣೆಗೆ, ಬೈಕ್ ಅಥವಾ ಕಾರುಗಳಲ್ಲಿ ಫೆ ೀನ್ ೀನ್ ಹೋಲ್ಡರ್ ಅಳವಡಿಸಿ ಅದರಲ್ಲಿ ಫೆ ೀನ್ ೀನ್ ಗಳನ್ನು ಇಟ್ಟಿ ಮ್ಯಾಪ್ ವೀಕ್ಷಿಸಲು ಅವಕಾಶವಿದೆ ಎಂದು ಪೆ Ç ಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೃಹ ಇಲಾಖೆ ಹೇಳಿಕೊಂಡ ಹಾಗೇ 2026ರಲ್ಲಿ ದೇಶ ನಕ್ಸಲ್‌ ಮುಕ್ತವಾಗುತ್ತಾ, ಇದಕ್ಕೆ ಇದೇ ಸಾಕ್ಷಿ

Coastal karnataka Rain:ಸುರಿದ ಭಾರೀ ಮಳೆಗೆ ಪ್ರಾಣಿ ಪ್ರಿಯೆ ರಜನಿ ಅವರು ಸಾಕಿದ್ದ ಪ್ರಾಣಿಗಳ ಅವಸ್ಥೆ ನೋಡಕ್ಕೆ ಆಗ್ತಿಲ್ಲ

ನಟ ಕಮಲಹಾಸನ್, ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ: ಶೋಭಾ ಕರಂದ್ಲಾಜೆ

ಬಿಜೆಪಿ ಕೋಮುವಾದವನ್ನು ಕೆರಳಿಸುತ್ತಿದೆ: ಕರಾವಳಿ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್‌

Ankita Bhandary Case: ಮಾಜಿ ಬಿಜೆಪಿ ನಾಯಕನ ಪುತ್ರ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ

ಮುಂದಿನ ಸುದ್ದಿ
Show comments