Webdunia - Bharat's app for daily news and videos

Install App

ನಮ್ಮಗೆ ಗೆಲ್ಲೋದು ಸವಾಲಾಗಿದೆ-ಡಿಕೆ ಶಿವಕುಮಾರ್

Webdunia
ಗುರುವಾರ, 2 ಫೆಬ್ರವರಿ 2023 (14:04 IST)
ಸೆಂಟ್ರಕ್ ಎಲೆಕ್ಷನ್ ಕಮಿಟಿ ಸ್ಕ್ರೀನಿಂಗ್ ಕಮಿಟಿ ಟಿಕೆಟ್ ಫೈನಲ್ ಮಾಡುತ್ತೆ.ನಮಗೆ ಗೆಲ್ಲೋದೊ ಸವಾಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಮತದಾರರು ಪ್ರೋತ್ಸಾಹ ಕೊಡ್ತಿದ್ದಾರೆ.ಏನೇ ಆದ್ರು ತ್ಯಾಗ ಮಾಡಬೇಕಾಗುತ್ತೆ.ಸ್ವಂತ ಕಾಲ ಮೇಲೆ ಅಧಿಕಾರಕ್ಕೆ ಬರೋದಕ್ಕೆ ಎಲ್ಲರು ಚೆನ್ನಾಗಿ ಕೆಲಸ ಮಾಡಿದ್ದಾರೆ.
 
ಬಿಜೆಪಿಯವರು ಸಪೊರ್ಟ್ ಮಾಡಿಲ್ಲಾ ಅಂದ್ರು ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.ಅಲ್ಲದೇ ಜನಾರ್ದನ ರೆಡ್ಡಿ ಸ್ಪರ್ದೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರವರ ಪಾರ್ಟಿ ಏನಾದ್ರು ಮಾಡಲಿ ಅವರ ಸಿದ್ದಾಂತ ನಾಯಕತ್ವ ಬೇರೆ.ನಮ್ಮದು ಇತಿಹಾಸ ಇರೋ ಪಾರ್ಟಿ .ಜನರಿಗಾಗಿ ಇರುವ ಪಾರ್ಟಿ‌ನಮ್ಮದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಪ್ರತ್ಯೇಕ ಯಾತ್ರೆ ವಿಚಾರವಾಗಿಯೂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು.ಪ್ರತ್ಯೇಕ ಯಾತ್ರೆ ಅಲ್ಲಾ ಜಿಲ್ಲಾ ಯಾತ್ರೆ ಮುಗಿಸಿದ್ದೇವೆ ಈಗ ಅಸೆಂಬ್ಲಿ ಯಾತ್ರೆ ಶುರುಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

Video: ಪಾಕಿಸ್ತಾನ ಸದೆಬಡಿಯಲು ಸೇನಾ ವಾಹನ ಸಾಗುತ್ತಿದ್ದರೆ ರಸ್ತೆಯಲ್ಲಿ ಜೈಕಾರ ಹಾಕಿದ ಭಾರತೀಯರು

India Pakistan: ನಿಮ್ಮ ಭಾಷಣ ಯಾರಿಗೆ ಬೇಕು, ಪಾಕಿಸ್ತಾನ ಪ್ರಧಾನಿಗೆ ಜನರಿಂದಲೇ ಛೀಮಾರಿ

India Pakistan: ಚಂಢೀಘಡದಲ್ಲಿ ಮೊಳಗಿದ ಸೈರನ್, ಪಾಕ್ ನಿಂದ ದಾಳಿ ನಿರೀಕ್ಷೆ

India Pakistan: ಭಾರತಕ್ಕೆ ಪಾಕಿಸ್ತಾನ ಅಟ್ಯಾಚ್ಡ್ ಟಾಯ್ಲೆಟ್, ಹಿಗ್ಗಾಮುಗ್ಗಾ ಟ್ರೋಲ್

ಮುಂದಿನ ಸುದ್ದಿ
Show comments