Webdunia - Bharat's app for daily news and videos

Install App

ನಮ್ಮಗೆ ಗೆಲ್ಲೋದು ಸವಾಲಾಗಿದೆ-ಡಿಕೆ ಶಿವಕುಮಾರ್

Webdunia
ಗುರುವಾರ, 2 ಫೆಬ್ರವರಿ 2023 (14:04 IST)
ಸೆಂಟ್ರಕ್ ಎಲೆಕ್ಷನ್ ಕಮಿಟಿ ಸ್ಕ್ರೀನಿಂಗ್ ಕಮಿಟಿ ಟಿಕೆಟ್ ಫೈನಲ್ ಮಾಡುತ್ತೆ.ನಮಗೆ ಗೆಲ್ಲೋದೊ ಸವಾಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಮತದಾರರು ಪ್ರೋತ್ಸಾಹ ಕೊಡ್ತಿದ್ದಾರೆ.ಏನೇ ಆದ್ರು ತ್ಯಾಗ ಮಾಡಬೇಕಾಗುತ್ತೆ.ಸ್ವಂತ ಕಾಲ ಮೇಲೆ ಅಧಿಕಾರಕ್ಕೆ ಬರೋದಕ್ಕೆ ಎಲ್ಲರು ಚೆನ್ನಾಗಿ ಕೆಲಸ ಮಾಡಿದ್ದಾರೆ.
 
ಬಿಜೆಪಿಯವರು ಸಪೊರ್ಟ್ ಮಾಡಿಲ್ಲಾ ಅಂದ್ರು ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.ಅಲ್ಲದೇ ಜನಾರ್ದನ ರೆಡ್ಡಿ ಸ್ಪರ್ದೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರವರ ಪಾರ್ಟಿ ಏನಾದ್ರು ಮಾಡಲಿ ಅವರ ಸಿದ್ದಾಂತ ನಾಯಕತ್ವ ಬೇರೆ.ನಮ್ಮದು ಇತಿಹಾಸ ಇರೋ ಪಾರ್ಟಿ .ಜನರಿಗಾಗಿ ಇರುವ ಪಾರ್ಟಿ‌ನಮ್ಮದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಪ್ರತ್ಯೇಕ ಯಾತ್ರೆ ವಿಚಾರವಾಗಿಯೂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು.ಪ್ರತ್ಯೇಕ ಯಾತ್ರೆ ಅಲ್ಲಾ ಜಿಲ್ಲಾ ಯಾತ್ರೆ ಮುಗಿಸಿದ್ದೇವೆ ಈಗ ಅಸೆಂಬ್ಲಿ ಯಾತ್ರೆ ಶುರುಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments