Select Your Language

Notifications

webdunia
webdunia
webdunia
webdunia

ನಾಡ ಹಬ್ಬ ಮೈಸೂರು ದಸರಾ ವೈಭವಕ್ಕೆ ಸಿಎಂ ಗೆ ಆಮಂತ್ರಣ

Nada festival Mysore Dussehra
bangalore , ಬುಧವಾರ, 11 ಅಕ್ಟೋಬರ್ 2023 (17:05 IST)
ನಾಡಹಬ್ಬ ಮೈಸೂರು ದಸಾರಗರ ಸಿಎಂ ಗೆ ಆಮತಂತ್ರಣ ಕೊಡಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಸಿಎಂ ಸಿದ್ದರಾಮಯ್ಯ ರನ್ನ ಆಹ್ವಾನಿಸಿದ್ದಾರೆ.ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಚ್ ಸಿ ಮಹದೇವಪ್ಪ ಹಾಗೂ ಅಧಿಕಾರಿಗಳು ಸಿಎಂ ಗೆ ಆಹ್ವಾನ ಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಮುನಿರತ್ನ ಜೊತೆ ನಾವೆಲ್ಲರೂ ಇದ್ದೇವೆ-ಮಾಜಿ ಸಿಎಂ ಯಡಿಯೂರಪ್ಪ