Webdunia - Bharat's app for daily news and videos

Install App

ಐಎನ್‌ಡಿಐಎ ಒಕ್ಕೂಟ ಬಹುತೇಕ ಛಿದ್ರನಾ.....! ಕಾಂಗ್ರೆಸ್ ಒಂಟಿ ಆಗುತ್ತಾ....?

geetha
ಮಂಗಳವಾರ, 13 ಫೆಬ್ರವರಿ 2024 (19:20 IST)
ನವದೆಹಲಿ-ದೇಶದ ರಾಜಕಾರಣದಲ್ಲಿ ಅಕ್ಷರಶಃ ಬದಲಾವಣೆಯ ಗಾಳಿ ಬೀಸ ತೊಡಗಿದೆ. ಎನ್‌ಡಿಎ ಮತ್ತು ಇಂಡಿಯಾ ಕೂಟದ ಮಧ್ಯೆ ೨೦೨೪ರ ಈ ಸಮರದಲ್ಲಿ ಭಾರೀ ಪೈಪೋಟಿಯನ್ನು ಆರಂಭದಲ್ಲಿ ನಿರೀಕ್ಷೆ ಮಾಡಲಾಗಿತ್ತು ಆದರೆ ಕಾಂಗ್ರೆಸ್‌ನ ನಿಲುವುಗಳೋ ಅಥವಾ ಇನ್ನೊಂದೋ ದಿನದಿಂದ ದಿನಕ್ಕೆ ಇಂಡಿಯಾ ಕೂಟದಲ್ಲಿ ಬಿರುಕು ಮೂಡುತ್ತಿದೆ.ಹೀಗೆ ಒಂದೊAದೇ ಪಾರ್ಟಿಗಳು ಮಹಾಘಟಬಂಧನ್ ಮೈತ್ರಿಯನ್ನು ಕಟ್ ಮಾಡುತ್ತಾ ಹೋಗ್ತಾ ಇರೋದು ಎನ್‌ಡಿಎಗೆ ಆನೆಬಲವನ್ನು ತಂದಿದೆ. ಇದಲ್ಲದೇ ಕೆಲವು ಪ್ರಾದೇಶಿಕ ಪಕ್ಷಗಳು ಎನ್‌ಡಿಎ ಕೂಟವನ್ನು ಸೇರುವ ಸಾಧ್ಯತೆಯೂ ಹೆಚ್ಚಿದೆ.

ಈಗಾಗಲೇ ನಿತೀಶ್‌ಕುಮಾರ್ ಮೋದಿಯ ಸೇನೆಯನ್ನು ಸೇರಿದ್ದಾಗಿದೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನ ನೇತೃತ್ವವನ್ನು ಸಹಿಸದೇ ದೂರ ಸರಿಯುವ ಸೂಚನೆ ಕೊಟ್ಟಾಗಿದೆ. ಇದರ ಬೆನ್ನಲ್ಲೇ ಇದೀಗ ಎಎಪಿ ಕೂಡ ಐಎನ್‌ಡಿಐಎ ಕೂಟಕ್ಕೆ ಶಾಕ್ ನೀಡಲು ಮುಂದಾಗಿದೆ.ಹೀಗೆ ಒಂದೊAದೇ ಪಾರ್ಟಿಗಳು ಮಹಾಘಟಬಂಧನ್‌ಗೆ ಸೆಡ್ಡು ಹೊಡೆದು ಹೊರ ಬರ್ತಾ ಇರೋದು ಎಲೆಕ್ಷನ್ ಬರೋ ಹೊತ್ತಿಗೆ ಕಾಂಗ್ರೆಸ್‌ನ್ನು ಅಕ್ಷರಶಃ ಏಕಾಂಗಿ ಮಾಡೋದು ಬಹುತೇಕ ನಿಕಿ ಎನ್ನಲಾಗ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments