Webdunia - Bharat's app for daily news and videos

Install App

ನೋಟ್ ನಲ್ಲಿ ಮಹಾತ್ಮ ಗಾಂಧಿಜೀ ಚಿತ್ರ ಬಿಟ್ಟು ಬೇರೆ ಚಿತ್ರ ಹಾಕಬಾರದು-ವಾಟಾಳ್ ನಾಗರಾಜ್

Webdunia
ಬುಧವಾರ, 26 ಅಕ್ಟೋಬರ್ 2022 (20:21 IST)
ನೋಟ್ ನಲ್ಲಿ ಮಹಾತ್ಮ ಗಾಂಧಿ ಚಿತ್ರ ಒಮ್ಮೆ ಸಾಕು.ಯಾವುದೇ ಚಿತ್ರವನ್ನ ನೋಟಿನಲ್ಲಿ ಹಾಕಬಾರದು.ನೋಟ್ನಲ್ಲಿರುವ ಮಹಾತ್ಮ ಗಾಂಧೀಜಿಯ ಚಿತ್ರ ನಮ್ಮೆಲ್ಲರಿಗೂ ಒಪ್ಪಿರುವುದು.ನೋಟ್ ನಲ್ಲಿ ಬೇರೆ ಚಿತ್ರವನ್ನ ಹಾಕಬಾರದು.ಬೇರೆ ಚಿತ್ರವನ್ನ ಹಾಕಬಾರದು.ನೋಟಿನಲ್ಲಿ ಮಹಾತ್ಮ ಗಾಂಧೀಜಿಯ ಚಿತ್ರ ಮಾತ್ರವೇ ಚಿಂತನೆಯನ್ನ ಕೈ ಬಿಡಬೇಕು.ಮಹಾತ್ಮ ಈ ದೇಶದ ಮಹಾತ್ಮ .ದೇಶಕ್ಕಾಗಿ ಇಡೀ ಜೀವನವನ್ನೇ ನೋಡಬೇಕು. ಅರ್ಪಿಸಿದ್ದಾರೆ.ಸ್ವಾತಂತ್ರ್ಯ ಸಂಗ್ರಾಮ ಮಹಾತ್ಮ ಗಾಂಧೀಜಿಯಲ್ಲೇ ಆಗಿದ್ದು. ನೋಟಿನಲ್ಲಿ ಮಹಾತ್ಮ ಗಾಂಧೀಜಿ ಬಿಟ್ಟು ಬೇರೆ ಚಿತ್ರ ಹಾಕಬಾರದೆಂದು ಕನ್ನಡ ಚಳವಳಿಯ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments