Webdunia - Bharat's app for daily news and videos

Install App

ಅಭಿವೃದ್ಧಿ ಹೆಸರಿನಲ್ಲಿ ನಗರದ ಹಸಿರು ಸಂಪತ್ತಿಗೆ ಬಿಬಿಎಂಪಿ ಕೊಡಲಿ ಏಟು.!

Webdunia
ಶನಿವಾರ, 31 ಡಿಸೆಂಬರ್ 2022 (15:24 IST)
ರಸ್ತೆ ಅಗಲೀಕರಣ ಹೆಸರಲ್ಲಿ ನಗರದ 60ಕ್ಕೂ ಅಧಿಕ ಮರಗಳನ್ನ ಕಟಾವು ಮಾಡಲಾಗಿದೆ.ರಾತ್ರೋ ರಾತ್ರಿ ಅರಮನೆ ಮೈದಾನ ರಸ್ತೆಯಲ್ಲಿದ್ದ ಮರಗಳನ್ನು  ಪಾಲಿಕೆ ಕತ್ತರಿಸಿದೆ.ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ಇದ್ದ ಮರಗಳು ಕಟಾವು ಮಾಡಲಾಗಿದೆ.ಸಾಲು ಸಾಲು‌ಮರಗಳ ಮಾರಣಹೋಮವನ್ನ ಪಾಲಿಕೆ ಮಾಡಿದೆ.
 
ಪ್ಯಾಲೇಸ್ ರಸ್ತೆ ಆಗಲೀಕರಣಕ್ಕೆ ಸಾಲು ಸಾಲು ಮರಗಳು ನೆಲಸಮ ಮಾಡಲಾಗಿದೆ.  50 ಕ್ಕೂ ಹೆಚ್ಚು  ಮರಗಳಿಗೆ ಪಾಲಿಕೆ ಕೊಡಲಿ ಹಾಕಿದೆ.ಬಿಬಿಎಂಪಿ ನಡೆಗೆ ಪರಿಸರ ಪ್ರೇಮಿಗಳ ಆಕ್ರೋಶ  ವ್ಯಕ್ತಪಡಿಸಿದ್ದು,ಬೆಂಗಳೂರಿನಿಂದ ಹೆಬ್ಬಾಳ ಕಡೆಗೆ ಸಾಗುವ ದಾರಿಯಲ್ಲಿರುವ ಮರಗಳನ್ನ ಕಡಿಯುವುದರ ಬಗ್ಗೆ ಸಾರ್ವಜನಿಕ ಆಕ್ಷೇಪನೆಗೆ 10 ದಿನಗಳ ಅವಧಿಯನ್ನ ಪಾಲಿಕೆ ನೀಡಿದೆ.ಇದಕ್ಕೆ ಪರ್ಯಾಯವಾಗಿ ಬೇರೆ ಕಡೆ ಸಸಿಗಳ ನೆಟ್ಟು ಪೋಷಣೆ ಮಾಡ್ತೀವಿ ಅಂತಾ ಪಾಲಿಕೆ ಹೇಳಿದೆ.ಪರಿಸರ ಪ್ರೇಮಿಗಳ ಆಕ್ಷೇಪ ಇದ್ದರು ಮರಗಳಿಗೆ ಕೊಡಲಿ ಪೆಟ್ಟನ್ನ ಪಾಲಿಕೆ ಮಾಡಿದೆ.
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments