ಅಭಿವೃದ್ಧಿ ಹೆಸರಿನಲ್ಲಿ ನಗರದ ಹಸಿರು ಸಂಪತ್ತಿಗೆ ಬಿಬಿಎಂಪಿ ಕೊಡಲಿ ಏಟು.!

Webdunia
ಶನಿವಾರ, 31 ಡಿಸೆಂಬರ್ 2022 (15:24 IST)
ರಸ್ತೆ ಅಗಲೀಕರಣ ಹೆಸರಲ್ಲಿ ನಗರದ 60ಕ್ಕೂ ಅಧಿಕ ಮರಗಳನ್ನ ಕಟಾವು ಮಾಡಲಾಗಿದೆ.ರಾತ್ರೋ ರಾತ್ರಿ ಅರಮನೆ ಮೈದಾನ ರಸ್ತೆಯಲ್ಲಿದ್ದ ಮರಗಳನ್ನು  ಪಾಲಿಕೆ ಕತ್ತರಿಸಿದೆ.ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳ ಉದ್ದಕ್ಕೂ ಇದ್ದ ಮರಗಳು ಕಟಾವು ಮಾಡಲಾಗಿದೆ.ಸಾಲು ಸಾಲು‌ಮರಗಳ ಮಾರಣಹೋಮವನ್ನ ಪಾಲಿಕೆ ಮಾಡಿದೆ.
 
ಪ್ಯಾಲೇಸ್ ರಸ್ತೆ ಆಗಲೀಕರಣಕ್ಕೆ ಸಾಲು ಸಾಲು ಮರಗಳು ನೆಲಸಮ ಮಾಡಲಾಗಿದೆ.  50 ಕ್ಕೂ ಹೆಚ್ಚು  ಮರಗಳಿಗೆ ಪಾಲಿಕೆ ಕೊಡಲಿ ಹಾಕಿದೆ.ಬಿಬಿಎಂಪಿ ನಡೆಗೆ ಪರಿಸರ ಪ್ರೇಮಿಗಳ ಆಕ್ರೋಶ  ವ್ಯಕ್ತಪಡಿಸಿದ್ದು,ಬೆಂಗಳೂರಿನಿಂದ ಹೆಬ್ಬಾಳ ಕಡೆಗೆ ಸಾಗುವ ದಾರಿಯಲ್ಲಿರುವ ಮರಗಳನ್ನ ಕಡಿಯುವುದರ ಬಗ್ಗೆ ಸಾರ್ವಜನಿಕ ಆಕ್ಷೇಪನೆಗೆ 10 ದಿನಗಳ ಅವಧಿಯನ್ನ ಪಾಲಿಕೆ ನೀಡಿದೆ.ಇದಕ್ಕೆ ಪರ್ಯಾಯವಾಗಿ ಬೇರೆ ಕಡೆ ಸಸಿಗಳ ನೆಟ್ಟು ಪೋಷಣೆ ಮಾಡ್ತೀವಿ ಅಂತಾ ಪಾಲಿಕೆ ಹೇಳಿದೆ.ಪರಿಸರ ಪ್ರೇಮಿಗಳ ಆಕ್ಷೇಪ ಇದ್ದರು ಮರಗಳಿಗೆ ಕೊಡಲಿ ಪೆಟ್ಟನ್ನ ಪಾಲಿಕೆ ಮಾಡಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments