Webdunia - Bharat's app for daily news and videos

Install App

ಡಿಸಿಎಂ ಕ್ಷೇತ್ರದಲ್ಲಿ ಘಟಾನುಘಟಿಗಳು ಕಣಕ್ಕೆ: ಹೈವೋಲ್ಟೇಜ್ ಕದನ

Webdunia
ಮಂಗಳವಾರ, 19 ನವೆಂಬರ್ 2019 (18:40 IST)
ರಾಜ್ಯದ ವಿಧಾನಸಭೆ ಉಪಚುನಾವಣೆಯಲ್ಲಿ ಕುಂದಾನಗರಿ ಹೆಚ್ಚು ಗಮನ ಸೆಳೆಯುತ್ತಿದೆ.

ಡಿಸಿಎಂ ಕ್ಷೇತ್ರವಾಗಿರೋ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಠಳ್ಳಿ ಸ್ಪರ್ಧೆ ಮಾಡಿರೋದು ರಾಜಕೀಯ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಅಥಣಿ-ವಿಧಾನಸಭೆ ಬೈ ಎಲೆಕ್ಷನ್ ನಾಮಪತ್ರ ಪರಿಷ್ಕರಣೆ ಮುಕ್ತಾಯಗೊಂಡಿದ್ದು, ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ.

ಒಟ್ಟು 16 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರಗೊಂಡಿವೆ.  

1. ಗಜಾನನ ಮಂಗಸೂಳಿ(ಕಾಂಗ್ರೆಸ್)
2. ಮಹೇಶ್ ಕುಮಟಳ್ಳಿ (ಬಿಜೆಪಿ)
3. ಗುರಪ್ಪ ದಾಶ್ಯಾಳ(ಜೆಡಿಎಸ್)
4. ಶಹಾಜಹಾನ ಡೊಂಗರಗಾಂವ( ಪಕ್ಷೇತರ)
5. ನಾಗನಾಥ (ಉತ್ತಮ ಪ್ರಜಾಕೀಯ ಪಕ್ಷ)
6. ದಾವುಲಸಾಬ ನದಾಫ( ರಾಷ್ಟ್ರೀಯ ಮಹಿಳಾ ಪಕ್ಷ)
7. ಶಿದ್ರಾಮಗೌಡ ಪಾಟೀಲ್ ( ಪಕ್ಷೇತರ)
8. ಬಾಹುಬಲಿ ಅಜ್ಜಪ್ಪಗೋಳ( ಪಕ್ಷೇತರ)
9. ರವಿ ಪಡಸಲಗಿ ( ಪಕ್ಷೇತರ)
10. ರಸೂಲಸಾಬ ನದಾಫ( ಪಕ್ಷೇತರ)
11. ರಾಜು ಡವರಿ( ಪಕ್ಷೇತರ)
12. ಇಮ್ರಾನ ಪಟೇಲ (ಪಕ್ಷೇತರ)
13. ಸದಾಶಿವ ಕೆ ಬುಟಾಳಿ ( ಪಕ್ಷೇತರ)
14. ಗುರುಪುತ್ರ ಕುಳ್ಳುರ ( ಪಕ್ಷೇತರ)
15. ಶ್ರೀಶೈಲ ಹಳ್ಳದಮಳ( ಪಕ್ಷೇತರ)
16. ವಿನಾಯಕ ಮಠಪತಿ( ಕರ್ನಾಟಕ ಜನತಾ ಪಕ್ಷ)



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾರ್ಡನ್ ಸಿಟಿಯನ್ನ ಜಿಹಾದಿ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ

Gold Price: ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

ಭಾರತದ ಮೇಲೆ ಅಮೆರಿಕಾ ಸುಂಕ ಹಾಕುತ್ತಿರುವುದಕ್ಕೆ ಅಸಲಿ ಕಾರಣ ಇಲ್ಲಿದೆ

ಮುಂದಿನ ಸುದ್ದಿ
Show comments