Webdunia - Bharat's app for daily news and videos

Install App

ಬೆಂಗಳೂರಲ್ಲಿ ಹೆಚ್ಚಾದ ಅಕ್ರಮ ಸಿಲಿಂಡರ್ ಮಾಫಿಯಾ

Webdunia
ಬುಧವಾರ, 29 ನವೆಂಬರ್ 2023 (14:22 IST)
ಬೆಂಗಳೂರಲ್ಲಿ ಅಕ್ರಮ ಸಿಲಿಂಡರ್ ಮಾಫಿಯಾ ಹೆಚ್ಚಾಗಿದೆ.ಹೀಗಾಗಿ ಲೋಕಲ್ ಸಿಲಿಂಡರ್ ಲೀಕೇಜ್  ಬ್ಲಾಸ್ಟ್ ಆಗಿ 25 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.ಬೇಗೂರು ಠಾಣಾ ವ್ಯಾಪ್ತಿಯ ಲಕ್ಷ್ಮಿ ಪುರದಲ್ಲಿ ಘಟನೆ ನಡೆದಿದ್ದು.
 
ಲೋಕಲ್ ಸಿಲಿಂಡರ್ ಲೀಕ್ ಆಗಿ ರೂಂನಲ್ಲಿ ಗ್ಯಾಸ್ ಹಾರಡಿದ್ದೆ.ಅಡುಗೆ ಮಾಡಲು ಬೆಂಕಿ ಹಚ್ಚುತಿದ್ದಂತೆ ಬ್ಲಾಸ್ಟ್ ಸಿಲಿಂಡರ್ ಆಗಿದೆ.ಬ್ಲಾಸ್ಟ್ ತೀವ್ರತೆಗೆ ಇಡಿ ಬಿಲ್ಡಿಂಗ್ ಬಿರುಕು ಬಿದ್ದಿದೆ.ಮೂರು ಮನೆಯ ಬಾಗಿಲು,ಕಿಟಕಿಗಳು ಪಡಿಪುಡಿಯಾಗಿದೆ.
 
60% ಸುಟ್ಟ ಗಾಯಗೊಂಡ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ಒಂದೇ ತಿಂಗಳಲ್ಲಿ ಇದು ಎರಡನೆ ದುರಂತವಗಿದ್ದು,15 ದಿನದ ಹಿಂದೆ ದೇವರಚಿಕ್ಕನಹಳ್ಳಿಯಲ್ಲಿ ಬ್ಲಾಸ್ಟ್ ಆಗಿತ್ತು.ಅದು ಕೂಡ ಲೋಕಲ್ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಬ್ಲಾಸ್ಟ್ ಆಗಿತ್ತು.ಆ ಬ್ಲಾಸ್ಟ್ ನಲ್ಲಿ ಓರ್ವ ಯುವತಿ ಸಾವನಾಪ್ಪಿದ್ದಾಳೆ.ಬೆಂಗಳೂರಿಗೆ ಅಕ್ರಮ ಸಿಲಿಂಡರ್ ಅಡ್ಡೆಗಳು ಮಾರಕವಾಗ್ತಿದೆ.ಬೆಂಗಳೂರಿನ ಹಲವೆಡೆ  ಅಕ್ರಮ ಸಿಲಿಂಡರ್ ಮಾಫಿಯಾ ನಡೆಯುತ್ತಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿಗೆ ಕ್ಯಾರೇ ಎನ್ನದ ಸಿದ್ದು, ಭುಗಿಲೆದ್ದ ಕಾಂಗ್ರೆಸ್ ಅಂತಃಕಲಹ, ಸೆಪ್ಟೆಂಬರ್‌ನಲ್ಲಿ ಮುಹೂರ್ತ ಫಿಕ್ಸ್: ಬಿಜೆಪಿ

ರಾಜ್ಯದ ಸಣ್ಣ ವ್ಯಾಪಾರಸ್ಥರ ಹಿತರಕ್ಷಣೆಗೆ ಬಿಜೆಪಿ ಸಹಾಯವಾಣಿ - ಛಲವಾದಿ ನಾರಾಯಣಸ್ವಾಮಿ

ಡಿಕೆಶಿ ಕುರ್ಚಿ ಕಸಿದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೆ ಮನೆಯಲ್ಲಿ ಕೂರಿಸುವ ಎಚ್ಚರಿಕೆ ಕೊಟ್ರಾ ಸಿದ್ದರಾಮಯ್ಯ: ಆರ್ ಅಶೋಕ್‌

ಆರ್‌ಸಿಬಿ ಕಾಲ್ತುಳಿತ ಪ್ರಕರಣ, ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲ: ಆರ್‌ ಅಶೋಕ್‌

ತುರ್ತು ನಿರ್ವಹಣಾ ಕಾಮಗಾರಿ: ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ
Show comments