Webdunia - Bharat's app for daily news and videos

Install App

ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕ ಸಂಘಟನೆಯಿಂದ ಎಚ್ಚರಿಕೆ

Webdunia
ಮಂಗಳವಾರ, 11 ಅಕ್ಟೋಬರ್ 2022 (20:54 IST)
ಈ ಆಯಪ್‌ಗಳಿಂದ ಆಟೋ ಚಾಲಕರಿಗೆ ಯಾವುದೇ ಒಳಿತಾಗ್ತಿಲ್ಲ.ಡ್ರೈವರ್‌ಗಳಿಗೆ ನಿಗದಿಪಡಿಸಿದ ಮೊತ್ತವನ್ನು ಮಾತ್ರ ನೀಡಲಾಗ್ತಿದೆ.ಉಳಿದ ಹಣವನ್ನು ಅಗ್ರಿಗೇಟರ್‌ಗಳು ತಿಂದು ಹಾಕಿದ್ದಾರೆ.28 ರಿಂದ 30 ರೂಪಾಯಿಗಳಿಗೆ ಕನಿಷ್ಠ ಏರಿಸುವಂತೆ 2 ವರ್ಷ ಪರದಾಡಿದ್ದೇವೆ.ಆದ್ರೆ ಈ ಕಂಪನಿಗಳು ಕಳೆದ ಐದಾರು ವರ್ಷಗಳಿಂದ ಲೂಟಿ ಮಾಡುತ್ತಿವೆ. ಇಂದಿನಿಂದ 7 ದಿನಗಳ ಕಾಲ ಗಡುವು ಕೊಡುತ್ತೇವೆ.ಆಯಪ್ ಬ್ಯಾನ್ ಆಗದೇ ಇದ್ದಲ್ಲಿ ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇನೆ ಎಂದು ಪ್ರಸೆಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments