Webdunia - Bharat's app for daily news and videos

Install App

ರಾಜಕೀಯ ಮಾಡಿದ್ರೆ ನಾನು ಸಿಎಂ ಆಗ್ತಿದ್ದೆ-ವಾಟಾಳ್‌ ನಾಗರಾಜ್‌

Webdunia
ಸೋಮವಾರ, 25 ಸೆಪ್ಟಂಬರ್ 2023 (16:45 IST)
ಹೋರಾಟದಲ್ಲಿ ರಾಜಕೀಯ ಮಾಡಿದ್ರೆ ನಾನು ಯಾವತ್ತೋ ಸಿಎಂ ಆಗ್ತಿದ್ದೆ ಅಂತ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್, ಇಡೀ ಕರ್ನಾಟಕ ಉದ್ದಗಲಕ್ಕೂ ಕಾವೇರಿ ವಿಚಾರ ಹರಡಿದೆ, ನಾವು ಎಲ್ಲರ ಜೊತೆ ಸಭೆ ಕರೆದು ಬಂದ್‌ಗೆ ಕರೆ ನೀಡಲು ತೀರ್ಮಾನ ಮಾಡಿದ್ವಿ..ಆದ್ರೆ ಅವರು ಏಕಾಏಕಿ ಬಂದ್ ಘೋಷಣೆ ಮಾಡಿದ್ದಾರೆ..ಇತಿಹಾಸದಲ್ಲಿ ಈ ರೀತಿ ಯಾವತ್ತೂ ಬಂದ್ ಘೋಷಣೆ ಆಗಿಲ್ಲ..ಅವರು ನಾಳೆ ಬಂದ್‌ ಮಾಡ್ತೀವಿ ಅಂತ ಹೇಳಿದ್ದಾರೆ..ಹೀಗಾಗಿ ನಾವು ಅವರೊಡನೆ ಚರ್ಚಿಸಿಲ್ಲ..ಕಾವೇರಿ ವಿಷಯದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments