Webdunia - Bharat's app for daily news and videos

Install App

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ವಾಗ್ದಾಳಿ

Webdunia
ಸೋಮವಾರ, 20 ನವೆಂಬರ್ 2023 (16:22 IST)
ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ದ ವರ್ಗಾವಣೆ ದಂಧೆ ಆರೋಪ ವಿಚಾರವಾಗಿ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.ಇದು ಕುಮಾರಸ್ವಾಮಿಯ ಸಣ್ಣತನ,ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡ್ಕೋಳ್ತಾವ್ನೆ,ಮೂರು ಸ್ಕೂಲ್‌ಗಳ ಬಗ್ಗೆ ಮಾತನಾಡಿದ್ರೆ ಅದಕ್ಕೊಂದು ಬಣ್ಣ ಕಟ್ಟುತ್ತೀರ,ನಿಮ್ಮ ಮಕ್ಕಳು ಏನ್ ಮಾಡಿದ್ರು ಅಂತ ಜಗತ್ತಿಗೆ ಗೊತ್ತಿದೆ.

ನಾವೆಲ್ಲಾ ಆ ಮಟ್ಟಕ್ಕೆ ಹೋಗಬಾರದು.ಟಿ.ಎ.ಶರವಣನ ಎಂಎಲ್‌ಸಿ ಮಾಡಲು ಏನೂ ಮುಟ್ಟಿಲ್ವಾ?ನಿಮ್ಮ ಮಗನ ತಲೆ ಮೇಲೆ‌ ಆಣೆ ಮಾಡಿ ಹೇಳ್ತೀರ, ಏನು ತಗೊಂಡಿಲ್ಲ ಅಂತ ಇದ್ಯಾ ನಿಮಗೆ, ಇದೆಲ್ಲ ನೀವು ಮಾಡಿ ಈ ರೀತಿ ಮಾತನಾಡ್ತೀರ.ನಿಮಗೂ ಮಗ ಇದ್ದಾನೆ ಒಬ್ಬ , ಏನೊ ಈ ಹುಡುಗ (ಯತೀಂದ್ರ) ಬೆಳೆಯುತ್ತಾವ್ನೆ,ನಮ್ಮ ಮಗನಂತೆ ನೀನು ಬೆಳೆಯಪ್ಪ ಅಂತ ಹೇಳೋದು ಬಿಟ್ಟು ಇದೆಲ್ಲಾ ಸಣ್ಣತನದ ಪರಮಾವಧಿ ಎಂದುವಕುಮಾರಸ್ವಾಮಿ ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments