Select Your Language

Notifications

webdunia
webdunia
webdunia
webdunia

ಉಸಿರು ಇರುವವರೆಗೂ ಬಿಜೆಪಿ ಪಕ್ಷ ಬಿಡುವುದಿಲ್ಲ: ಜನಾರ್ದನ ರೆಡ್ಡಿ

ಉಸಿರು ಇರುವವರೆಗೂ ಬಿಜೆಪಿ ಪಕ್ಷ ಬಿಡುವುದಿಲ್ಲ: ಜನಾರ್ದನ ರೆಡ್ಡಿ
ರಾಯಚೂರು , ಭಾನುವಾರ, 21 ಮೇ 2017 (17:34 IST)
ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಉಸಿರು ಇರುವವರೆಗ ಬಿಜೆಪಿ ಬಿಡುವುದಿಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
 
150 ಕೋಟಿ ರೂಪಾಯಿ ಗಣಿಕಪ್ಪ ಕುರಿತಂತೆ ದಾಖಲೆಗಳನ್ನು ಒದಗಿಸುವಂತೆ ವಿಶೇಷ ತನಿಖಾ ತಂಡ ಕೋರಿದೆ. ಅದರಂತೆ ಮೂರು ವಾರಗಳಲ್ಲಿ ಎಸ್‌ಐಟಿಗೆ ದಾಖಲಾತಿಗಳನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.
 
ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷ ಯಾವ ಹೊಣೆಗಾರಿಕೆ ನೀಡಿದರೂ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಡೆ ನುಡಿ ನೋಡಿದ್ರೆ ಅಸಹ್ಯವಾಗುತ್ತದೆ: ಯಡಿಯೂರಪ್ಪ