Select Your Language

Notifications

webdunia
webdunia
webdunia
Friday, 11 April 2025
webdunia

ನನಗೆ ಯಾರ ಭಯವೂ ಇಲ್ಲ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ- ಸಿಎಂ ಸಿದ್ದರಾಮಯ್ಯ

ಮೈಸೂರು
ಮೈಸೂರು , ಗುರುವಾರ, 22 ಮಾರ್ಚ್ 2018 (12:02 IST)
ಮೈಸೂರು : ಫೋನ್ ಕರೆ ಮೂಲಕ ರೇವಣ್ಣ ಬಗ್ಗೆ ಮಂಜೇಗೌಡರ ಜೊತೆ ನಡೆಸಿದ ಸಂಭಾಷಣೆ  ವಿಚಾರಕ್ಕೆ ಸಂಬಂಧಿಸಿದಂತೆ ಅದು ಫೋನ್ ಟ್ಯಾಪ್ ಅಲ್ಲ, ನಾವು ತೆರೆದ ಪುಸ್ತಕ ಎಂಬುದಾಗಿ ಮೈಸೂರಿನಲ್ಲಿ ಗುರುವಾರ(ಇಂದು) ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


‘ಯಾವುದನ್ನೂ ಕದ್ದುಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ ನಾನು ಕಾಂಗ್ರೆಸ್ ಸಿಎಂ ಜೆಡಿಎಸ್ ಸೋಲಿಸಬೇಕೆಂದು ಹೇಳಿರುವೆ. ಬಹಿರಂಗವಾಗಿಯೇ ನಾನು ಮಂಜೇಗೌಡರ ಜೊತೆ ಮಾತನಾಡಿರುವೆ. ನನಗೆ ಯಾರ ಭಯವೂ ಇಲ್ಲ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ. ಫೋನ್ ಟ್ಯಾಪ್ ಇಲ್ಲದಿದ್ದರೆ ಏನಾದರೂ ಮಾಡಿಕೊಳ್ಳಲಿ.’ ಎಂದು ಮೈಸೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಫೋನ್ ಸಂಭಾಷಣೆಯನ್ನು ಯಾರು ಬೇಕಾದರೂ ಆಲಿಸಬಹುದು: ಸಿಎಂ ಸಿದ್ದರಾಮಯ್ಯ