Select Your Language

Notifications

webdunia
webdunia
webdunia
webdunia

ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ

ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ
ಮೈಸೂರು , ಬುಧವಾರ, 18 ಡಿಸೆಂಬರ್ 2019 (12:53 IST)
ಮೈಸೂರು : ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಆದ್ರೆ ಸತ್ತಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.



ಮೈಸೂರಿನ ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವರು ತಾವು ಭಾರಿ ಸತ್ಯವಂತರೆಂದು ಮಾತಾಡಿದ್ದಾರೆ. ನಾನು ಹಣ ಪಡೆದಿದ್ದೇನೆಂದು ಅಪಪ್ರಚಾರ ಮಾಡಿದರು. ಆದರೆ ನಾನು ತಿಂದವನಲ್ಲ, ತಿನ್ನಿಸಿದವನು. ನಾನು ಯಾರ ಅನ್ನಕ್ಕೂ, ಕೈ ಹಾಕಿದವನಲ್ಲ ಎಂದು ತಮ್ಮ ಬಗ್ಗೆ ಅಪವಾದ ಹೊರಿಸಿದವರ ಮೇಲೆ ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡರ ಕಾರು ಅಪಘಾತ