Webdunia - Bharat's app for daily news and videos

Install App

ನಾನು ಸಹ ಭಗವದ್ಗೀತೆ ಓದುತ್ತೇನೆ- ಸಿಎಂ

Webdunia
ಶನಿವಾರ, 3 ಡಿಸೆಂಬರ್ 2022 (19:45 IST)
ಗೀತಾ ಜಯಂತಿ ಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷ ಆಗ್ತಾ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಜನಪ್ರಿಯ ನಾಯಾಕರು ಕೇಂದ್ರ ಸಚಿವರು ಬಂದಿರುವುದು ತುಂಬಾ ಸಂತೋಷ.ಅತ್ಯಂತ ಶ್ರೇಷ್ಠ ಗ್ರಂಥ ಭಗವದ್ಗೀತೆ.ಎಲ್ಲಾ ಧರ್ಮ ಗ್ರಂಥಗಳು ವಿಭಿನ್ನವಾಗಿವೆ.ಆದರೆ ಎಲ್ಲಾ ಗ್ರಂಥ ಗಳ ಸಾರ ಮಾತ್ರ ಒಂದೆ ಮಾನವನ ಅಭಿವೃದ್ಧಿಯನ್ನು ಹೊಂದಿದೆ.ಕುರುಕ್ಷೇತ್ರ ಬದುಕನ್ನ ತಿಳಿಯುವಂತ ಬದುಕನ್ನು ನಡೆಸುವಂತ ಸಂಕ್ರಮಣ ಕಾಲ.ಬದುಕು ಅಂದ್ರೆ ಏನು ,ಪಾಪ ಅಂದ್ರೆ ಏನು ಕರ್ಮ ಅಂದರೆ ಏನು ಇದೆಲ್ಲ ಭಗವದ್ಗೀತೆಯಲ್ಲಿ  ಇದೆ.ಯಾವುದಾದರೂ ಸಮಸ್ಯೆ ಯಲ್ಲಿ ಇದ್ದಾಗ ಭಗವದ್ಗೀತೆಯ ನ್ನು ಓದಿ ಅದಕ್ಕೆ ತಪ್ಪದೇ ಪರಿಹಾರ ಸಿಗುತ್ತೆ.ನಾನು ಸಹ ಯಾವುದಾದರೂ ಸಮಸ್ಯೆ ಯಲ್ಲಿದ್ದರೆ ಭಗವದ್ಗೀತೆಯನ್ನು  ಓದುತ್ತೆನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments