Webdunia - Bharat's app for daily news and videos

Install App

ಮಹಾಲಕ್ಷ್ಮೀ ಕೊಲೆ ಹಿಂದೆ ಆಶ್ರಫ್ ಕೈವಾಡವಿದೆ ಎಂದ ಪತಿ

Sampriya
ಭಾನುವಾರ, 22 ಸೆಪ್ಟಂಬರ್ 2024 (18:13 IST)
ಬೆಂಗಳೂರು: ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣ ಸಂಬಂಧ ಆಕೆಯ ಪತಿ ಹೇಮಂತ್ ಅವರು ಆಶ್ರಫ್ ಎಂಬಾತನ ಮೇಲೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ನಿ ಕೊಲೆ ಬಗ್ಗೆ ಇಂದು ಮಾಧ್ಯಮಗಳ ಬಳಿ ಮಾತನಾಡಿದ ಹೇಮಂತ್ ದಾಸ್ ಅವರು, ಮಹಾಲಕ್ಷ್ಮೀ ಕಳೆದ ವರ್ಷದಿಂದ ಆಶ್ರಫ್‌ ಎಂಬಾತನ ಜತೆ ಸಂಪರ್ಕದಲ್ಲಿರುವುದು ಗೊತ್ತಿತ್ತು. ಈ ಬಗ್ಗೆ ಆಕೆಗೆ ಬುದ್ಧಿವಾದ ಹೇಳಿ, ಅಶ್ರಫ್ ವಿರುದ್ಧ ದೂರನ್ನು ನೀಡಿದ್ದೆ. ಆ ನಂತರ ನನಗೆ ಆತನ ಜತೆ  ಸಂಪರ್ಕವಿರಲಿಲ್ಲ. ಈ ಸಂಬಂಧ ಮತ್ತೇ ನಮ್ಮಿಬ್ಬರ ಮಧ್ಯೆ ಭಿನ್ನಾಬಿಪ್ರಾಯ ಹುಟ್ಟಿಕೊಳ್ಳಿತು. ಮಹಾಲಕ್ಷ್ಮೀ ನನ್ನ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಳು. ಆದಾದ ಮೇಲೆ ಕಳೆದ 9ತಿಂಗಳಿನಿಂದ ಆಕೆ ಬೆಂಗಳೂರಿಗೆ ಬಂದು ಒಬ್ಬಂಟಿಯಾಗಿ ನೆಲೆಸಿದ್ದಳು. ನಾಲ್ಕು ತಿಂಗಳು ಮಗು ಆಕೆಯ ಜತೆಗಿತ್ತು. ಕಳೆದ 5 ತಿಂಗಳಿನಿಂದ ಮಗನನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದರು.

ಮಹಾಲಕ್ಷ್ಮೀ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಮನೆ ಮಾಲೀಕರು ಕರೆ ಮಾಡಿ ತಿಳಿಸಿದ್ದರು. ಈ ಬಗ್ಗೆ ಮಹಾಲಕ್ಷ್ಮೀ ಅಕ್ಕನಿಗೆ ಮಾಹಿತಿ ನೀಡಿದ್ದೆ. ಅವರು ಬಂದು ಬಾಗಿಲು ತೆರೆದು ನೋಡಿದಾಗ ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ಮಾಡಿ ಫ್ರಿಡ್ಜ್‌ನಲ್ಲಿ ಶೇಖರಣೆ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಹಾಸನ ಟ್ರಕ್ ದುರಂತದ ಇನ್ನೊಂದು ವಿಡಿಯೋ ಇಲ್ಲಿದೆ

ಮನೆ ಬಾಡಿಗೆ ಕೊಡ್ತಿಲ್ಲ ಎಂದ ಸಮೀರ್ ಎಂಡಿ: ನಿಮ್ ಜೊತೆ ನಾವಿದ್ದೇವೆ ಬ್ರದರ್ ಎಂದ ವೀಕ್ಷಕರು

ಹಾಸನದಲ್ಲಿ ಟ್ರಕ್ ದುರಂತಕ್ಕೆ ಕುಮಾರಸ್ವಾಮಿ ಮನಸ್ಸು ವಿಲ ವಿಲ: ಓಡೋಡಿ ಬಂದ ನಿಖಿಲ್ ಕುಮಾರ್

ಹಾಸನ ಟ್ರಕ್ ದುರಂತಕ್ಕೀಡಾದವರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ

ಮುಂದಿನ ಸುದ್ದಿ
Show comments