Webdunia - Bharat's app for daily news and videos

Install App

ಪತಿಯ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ಹೀಗಾ ಮಾಡೋದು

Webdunia
ಬುಧವಾರ, 8 ಜುಲೈ 2020 (18:07 IST)
ಅವರಿಬ್ಬರ ಮದುವೆಯಾಗಿ ಐದಾರು ತಿಂಗಳೂ ಕಳೆದಿಲ್ಲ. ಆದರೆ ಪತಿಯ ವರದಕ್ಷಿಣೆ ದಾಹ ನವ ವಿವಾಹಿತೆ ಬಾಳಿಗೆ ಮುಳ್ಳಾಗಿದೆ.

ಪತಿ ಪ್ರವೀಣ ರೆಡ್ಡಿ ಎಂಬಾತನ ವರದಕ್ಷಿಣೆ ದಾಹಕ್ಕೆ ನವ ವಿವಾಹಿತೆ ದಿವ್ಯಾ (23) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಮದುವೆ ವೇಳೆ ಪ್ರವೀಣ ರೆಡ್ಡಿ ಲಕ್ಷಾಂತರ ಹಣ, 20 ತೊಲ ಚಿನ್ನಾಭರಣ ಹಾಗೂ ಭೂಮಿ ಕೊಟ್ಟಿದ್ದರು.

ಇಷ್ಟಾದರೂ ತಮ್ಮ ಮಗಳಿಗೆ ಮತ್ತೆ ವರದಕ್ಷಿಣೆ ತರುವಂತೆ ಪ್ರವೀಣ ಹಾಗೂ ಆತನ ಮನೆಮಂದಿ ಒತ್ತಡ ಹಾಕಿ ನಿತ್ಯ ಜಗಳ ವಾಡುತ್ತಿದ್ದರು. ಇದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೃಹಿಣಿಯ ಪೋಷಕರು ದೂರು ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments