Webdunia - Bharat's app for daily news and videos

Install App

ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳಾಗಿ ಪತಿ-ಪತ್ನಿಯದ್ದೇ ಕಾರುಬಾರು

Webdunia
ಸೋಮವಾರ, 7 ಜೂನ್ 2021 (09:26 IST)
ಮೈಸೂರು: ರೋಹಿಣಿ ಸಿಂಧೂರಿ ನಿರ್ಗಮನದ ಬಳಿಕ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಬಗಾದಿ ಗೌತಮ್ ಈಗ ಅದೃಷ್ಟ ಖುಲಾಯಿಸಿದೆ.


ಮೈಸೂರಿಗೆ ಗೌತಮ್ ಡಿಸಿಯಾದರೆ ಪಕ್ಕದ ಜಿಲ್ಲೆ ಮಂಡ್ಯಕ್ಕೆ ಅವರ ಪತ್ನಿ ಅಶ್ವತಿಯೇ ಜಿಲ್ಲಾಧಿಕಾರಿ. ಹೀಗಾಗಿ ಈಗ ಪತಿ-ಪತ್ನಿಗೆ ಸಮನ್ವಯದಿಂದ ಕೆಲಸ ಮಾಡುವ ಅವಕಾಶವೊಂದು ಸಿಕ್ಕಿದೆ.

ಆಂಧ್ರ ಮೂಲದವರಾದ ಗೌತಮ್, ಕೇರಳ ಮೂಲದ ಅಶ್ವತಿಯ ಐಎಎಸ್ ಸೇವೆಯಲ್ಲಿದ್ದಾಗಲೇ ವಿವಾಹವಾಗಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಅಕ್ಕ-ಪಕ್ಕದ ಜಿಲ್ಲೆಗಳಿಗೇ ಜಿಲ್ಲಾದಿಕಾರಿಯಾಗಿರುವುದು ವಿಶೇಷ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments