Webdunia - Bharat's app for daily news and videos

Install App

ನೂರಾರು ಗಾಂಧಿಯವರ ನಡಿಗೆ ಸೌಹಾರ್ದತೆ ಕಡೆಗೆ

Webdunia
ಬುಧವಾರ, 30 ಜನವರಿ 2019 (19:21 IST)
70 ನೇ ಗಾಂಧಿಜೀ ಹುತಾತ್ಮ ದಿನದ ಅಂಗವಾಗಿ "ನೂರಾರು ಗಾಂಧಿಯವರ ನಡಿಗೆ ಸೌಹಾರ್ದತೆ ಕಡೆಗೆ" ಎಂಬ ಸ್ಲೋಗನ್ ಅಡಿಯಲ್ಲಿ ಮೆರವಣಿಗೆ ನಡೆಯಿತು.

ಹಾವೇರಿಯಲ್ಲಿ ಎಸ್ ಎಫ್ ಐ ವತಿಯಿಂದ ಮೆರವಣಿಗೆ ನಡೆಸಲಾಯಿತು. ಇನ್ನು ಈ ಮೆರವಣಿಗೆಯು ಸಿದ್ದಪ್ಪ ಸರ್ಕಲ್‌ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿ ವೃತ್ತದವರಗೆ ಬಂದು ತಲುಪಿತು.

ನಂತರ ಸಮಾಜದಲ್ಲಿ ಕೋಮುವಾದ ಹೆಚ್ಚಾಗುತ್ತಿದೆ. ಕೋಮುವಾದದಿಂದಲೆ ನಮ್ಮ ರಾಷ್ಟ್ರಪಿತನನ್ನ ಕಳೆದುಕೊಂಡಿದ್ದೇವೆ. ದಯಮಾಡಿ ನಾವೆಲ್ಲರೂ ಒಂದು ಇಲ್ಲಿ ಜಾತಿಬೇಧ ಬೇಡ ಒಂದಾಗಿ ಬಾಳೋಣ. ಸುಂದರ ಸಮಾಜ ನಿರ್ಮಾಣಮಾಡೋಣ ಎಂದು ಸಾರಿದರು.



 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments