Webdunia - Bharat's app for daily news and videos

Install App

ಎಂಥೆಂತ ಕಳ್ಳರು ಇರ್ತಾರೆ ಅಂದ್ರೆ ಅವ್ರ ಹುಚ್ಚಾಟ ಕಂಡು ಪೊಲೀಸ್ರೆ ಶಾಕ್...!

Webdunia
ಗುರುವಾರ, 19 ಜನವರಿ 2023 (16:57 IST)
ಎಂಥೆಂತ ಕಳ್ಳರು ಇರ್ತಾರೆ ಅಂದ್ರೆ ಅವ್ರ ಹುಚ್ಚಾಟ ಕಂಡು ಪೊಲೀಸ್ರೆ ಕೆಲವೊಮ್ಮೆ ಶಾಕ್ ಆಗ್ತಾರೆ. ಎಲ್ರೂ ದೇವರಿಗೆ ದೇವರೆ ನಾವು ಮಾಡೋ‌ ಕೆಲಸ ಇಡೇರಲಿ ಅಂತ ಕೇಳಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಎಟಿಎಂನಲ್ಲಿ ಲಕ್ಷ ಲಕ್ಷ ಹಣ ಇರ್ಲಿ ಅಂತ ದೇವರ ಪ್ರಾರ್ಥನೆ ಮಾಡಿ ಎಟಿಎಂಗೆ ಕನ್ನ ಹಾಕಿದ್ದಾನೆ. ನಗರದಲ್ಲಿ ಎಟಿಎಂ ಭಕ್ತ ಪತ್ತೆಯಾಗಿದ್ದು, ಎಟಿಎಂ ನಲ್ಲಿಲಕ್ಷ ಲಕ್ಷ ಹಣ ಇರಲಿ ಜೊತೆಗೆ ಸೆಕ್ಯೂರಿಟಿ ಗಾರ್ಡ್ ಇರದಿರಲಿ ಅಂತ ಬೇಡಿಕೊಳ್ತಾನೆ.
 
ಪ್ರತಿ ಬಾರಿ  ಎಟಿಎಂ ಕಳ್ಳತನ ಮಾಡೋದಕ್ಕೆ ದೇವರ ಮೊರೆ ಹೋಗುವ ಎಟಿಎಂ ಭಕ್ತ ಎಟಿಎಂನ ಲಾಕರ್ ಓಪನ್ ಆಗುತ್ತಿದ್ದಂತೆ ಕೈ ಮುಗಿದು ದೇವರಲ್ಲಿ ಪ್ರಾರ್ಥನೆ ಮಾಡ್ತಾನೆ.ಕಳ್ಳನ ದೈವ ಭಕ್ತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಮಾಕ್ಷಿಪಾಳ್ಯದ ಆಕ್ಸೀಸ್ ಬ್ಯಾಂಕ್ ಎಟಿಎಂ ನಲ್ಲಿ ಕದಿಯಲು ಬಂದಿದ್ದ ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪ್ರತಿ ಬಾರಿ ಕದಿಯಲು ಹೋದಾಗ ಹಣ ಸಿಕ್ಕಿರಲಿಲ್ಲ  ಹೀಗಾಗಿ  ನಿರಾಸೆಗೊಂಡಿದ್ದ ಕಳ್ಳ ಪ್ರತಿ ಬಾರಿ ಎಟಿಎಂ ದೋಚೋದಕ್ಕೆ ಮುಂಚೆ ಲಕ್ಷಾಂತರ ಹಣ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾನೆ.ಕಳ್ಳನ ಕೃತ್ಯದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದ್ದು, ದೂರಿನ ಅನ್ವಯ ಆರೋಪಿ ಕರಿಚಿತ್ತಪ್ಪನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂಬೈ– ಪುಣೆ ಪ್ರಯಾಣಿಕರ ಜತೆ ಗುಡ್‌ನ್ಯೂಸ್ ಹಂಚಿಕೊಂಡ ನಿತಿನ್ ಗಡ್ಕರಿ

ಉತ್ತರಕಾಶಿ ಮೇಘಸ್ಫೋಟ: ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜಿಗೆ ರಜೆ ಘೋಷಣೆ

ಧರ್ಮಸ್ಥಳ, ಎಲ್ಲರ ಚಿತ್ತ ನಾಳೆಯ ಕೊನೆಯ ಪಾಯಿಂಟ್‌ನತ್ತ, ಇಂದಿನ ಶೋಧದಲ್ಲಿ ಬಿಗ್‌ಟ್ವಿಸ್ಟ್‌

ಉತ್ತರಕಾಶಿಯ ರಣಭೀಕರ ಮೇಘಸ್ಫೋಟ: ಮಿಡಿದ ಮೋದಿಯಿಂದ, ರಕ್ಷಣಾ ನೆರವು ಘೋಷಣೆ

ಮುಂದಿನ ಸುದ್ದಿ
Show comments