Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?

Webdunia
ಭಾನುವಾರ, 11 ಸೆಪ್ಟಂಬರ್ 2022 (19:55 IST)
ಕಳೆದೈದು ವರುಷದಲ್ಲಿ ರಸ್ತೆಗುಂಡಿಯಿಂದ 15 ಜನರ ಸಾವು ಸಂಭವಿಸಿದೆ.ಕಳೆದೈದು ವರುಷಕ್ಕೆ ಹೋಲಿಸಿದಲ್ಲಿ  ಈ ವರುಷವೇ ಅತಿ ಹೆಚ್ಚು ಗುಂಡಿಗೆ ವಾಹನಸವಾರರು ಬಲಿಯಾಗಿದ್ದಾರೆ.
 
ಐದು ವರುಷದಲ್ಲಿ ಈ ವರುಷವೇ ಎಂಟು ಸಾವು ಇದರಲ್ಲಿ ನಾಲ್ವರು ಮಹಿಳೆಯರು, 11 ಗಂಡಸರು ಸಾವನಪ್ಪಿದ್ದಾರೆ.ಇದರಲ್ಲಿ 19-40 ವಯೋಮಿತಿಯವರು ಸಾವನ್ನಪ್ಪಿರುವುದು ಹೆಚ್ಚು.ವೈಟ್ ಫೀಲ್ಡ್ ಹಾಗೂ ಯಲಹಂಕದಲ್ಲಿ ತಲಾ‌ ಮೂರು ಸಾವು ಬೆಂಗಳೂರಿನ ಆರ್ ಟಿ ನಗರ, ಪೀಣ್ಯ , ಕಾಮಾಕ್ಷಿಪಾಳ್ಯ, ಪುಲಕೇಶಿನಗರ, ಬಾಣಸವಾಡಿ, ಯಶವಂತಪುರ, ಚಿಕ್ಕಪೇಟೆ, ಹೇರೋಹಳ್ಳಿ ಸೇರಿದಂತೆ‌ ಹಲವೆಡೆ ಸಾವು ಸಂಭವಿಸಿದೆ.
 
ಕಳೆದೈದು ವರುಷದಲ್ಲಿ ಬರೋಬ್ಬರಿ 210 ಕೋಟಿ ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚುಮಾಡಿದ್ದಾರೆ.2019-20ರಲ್ಲಿ 54.8 ಕೋಟಿ ಅತಿ ಹೆಚ್ಚು ಖರ್ಚಾಗಿದ್ದು,2020-21ರಲ್ಲಿ 16.4 ಕೋಟಿ ಅತಿ ಕಡಿಮೆ ಖರ್ಚಾಗಿದೆ.2021-22ರಲ್ಲಿ 47 ಕೋಟಿ ಖರ್ಚು ಮಾಡಿದಾರೆ.
 
ಇನ್ನು ಕಳೆದೈದು ವರುಷದಲ್ಲಿ ಬಿಬಿಎಂಪಿ ರಸ್ತೆ ಗುಂಡಿ  ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೆ?
 
-2017-18ರಲ್ಲಿ 47.8 ಕೋಟಿ ವ್ಯಯ
-2018-19ರಲ್ಲಿ 49.2 ಕೋಟಿ ವ್ಯಯ
-2019-20ರಲ್ಲಿ 54.8 ಕೋಟಿ ವ್ಯಯ
-2020-21ರಲ್ಲಿ 16.4 ಕೋಟಿ ವ್ಯಯ
-2021-22ರಲ್ಲಿ 47 ಕೋಟಿ ವ್ಯಯ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments