Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?

Webdunia
ಭಾನುವಾರ, 11 ಸೆಪ್ಟಂಬರ್ 2022 (19:55 IST)
ಕಳೆದೈದು ವರುಷದಲ್ಲಿ ರಸ್ತೆಗುಂಡಿಯಿಂದ 15 ಜನರ ಸಾವು ಸಂಭವಿಸಿದೆ.ಕಳೆದೈದು ವರುಷಕ್ಕೆ ಹೋಲಿಸಿದಲ್ಲಿ  ಈ ವರುಷವೇ ಅತಿ ಹೆಚ್ಚು ಗುಂಡಿಗೆ ವಾಹನಸವಾರರು ಬಲಿಯಾಗಿದ್ದಾರೆ.
 
ಐದು ವರುಷದಲ್ಲಿ ಈ ವರುಷವೇ ಎಂಟು ಸಾವು ಇದರಲ್ಲಿ ನಾಲ್ವರು ಮಹಿಳೆಯರು, 11 ಗಂಡಸರು ಸಾವನಪ್ಪಿದ್ದಾರೆ.ಇದರಲ್ಲಿ 19-40 ವಯೋಮಿತಿಯವರು ಸಾವನ್ನಪ್ಪಿರುವುದು ಹೆಚ್ಚು.ವೈಟ್ ಫೀಲ್ಡ್ ಹಾಗೂ ಯಲಹಂಕದಲ್ಲಿ ತಲಾ‌ ಮೂರು ಸಾವು ಬೆಂಗಳೂರಿನ ಆರ್ ಟಿ ನಗರ, ಪೀಣ್ಯ , ಕಾಮಾಕ್ಷಿಪಾಳ್ಯ, ಪುಲಕೇಶಿನಗರ, ಬಾಣಸವಾಡಿ, ಯಶವಂತಪುರ, ಚಿಕ್ಕಪೇಟೆ, ಹೇರೋಹಳ್ಳಿ ಸೇರಿದಂತೆ‌ ಹಲವೆಡೆ ಸಾವು ಸಂಭವಿಸಿದೆ.
 
ಕಳೆದೈದು ವರುಷದಲ್ಲಿ ಬರೋಬ್ಬರಿ 210 ಕೋಟಿ ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚುಮಾಡಿದ್ದಾರೆ.2019-20ರಲ್ಲಿ 54.8 ಕೋಟಿ ಅತಿ ಹೆಚ್ಚು ಖರ್ಚಾಗಿದ್ದು,2020-21ರಲ್ಲಿ 16.4 ಕೋಟಿ ಅತಿ ಕಡಿಮೆ ಖರ್ಚಾಗಿದೆ.2021-22ರಲ್ಲಿ 47 ಕೋಟಿ ಖರ್ಚು ಮಾಡಿದಾರೆ.
 
ಇನ್ನು ಕಳೆದೈದು ವರುಷದಲ್ಲಿ ಬಿಬಿಎಂಪಿ ರಸ್ತೆ ಗುಂಡಿ  ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೆ?
 
-2017-18ರಲ್ಲಿ 47.8 ಕೋಟಿ ವ್ಯಯ
-2018-19ರಲ್ಲಿ 49.2 ಕೋಟಿ ವ್ಯಯ
-2019-20ರಲ್ಲಿ 54.8 ಕೋಟಿ ವ್ಯಯ
-2020-21ರಲ್ಲಿ 16.4 ಕೋಟಿ ವ್ಯಯ
-2021-22ರಲ್ಲಿ 47 ಕೋಟಿ ವ್ಯಯ
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments