Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?

Webdunia
ಭಾನುವಾರ, 11 ಸೆಪ್ಟಂಬರ್ 2022 (19:55 IST)
ಕಳೆದೈದು ವರುಷದಲ್ಲಿ ರಸ್ತೆಗುಂಡಿಯಿಂದ 15 ಜನರ ಸಾವು ಸಂಭವಿಸಿದೆ.ಕಳೆದೈದು ವರುಷಕ್ಕೆ ಹೋಲಿಸಿದಲ್ಲಿ  ಈ ವರುಷವೇ ಅತಿ ಹೆಚ್ಚು ಗುಂಡಿಗೆ ವಾಹನಸವಾರರು ಬಲಿಯಾಗಿದ್ದಾರೆ.
 
ಐದು ವರುಷದಲ್ಲಿ ಈ ವರುಷವೇ ಎಂಟು ಸಾವು ಇದರಲ್ಲಿ ನಾಲ್ವರು ಮಹಿಳೆಯರು, 11 ಗಂಡಸರು ಸಾವನಪ್ಪಿದ್ದಾರೆ.ಇದರಲ್ಲಿ 19-40 ವಯೋಮಿತಿಯವರು ಸಾವನ್ನಪ್ಪಿರುವುದು ಹೆಚ್ಚು.ವೈಟ್ ಫೀಲ್ಡ್ ಹಾಗೂ ಯಲಹಂಕದಲ್ಲಿ ತಲಾ‌ ಮೂರು ಸಾವು ಬೆಂಗಳೂರಿನ ಆರ್ ಟಿ ನಗರ, ಪೀಣ್ಯ , ಕಾಮಾಕ್ಷಿಪಾಳ್ಯ, ಪುಲಕೇಶಿನಗರ, ಬಾಣಸವಾಡಿ, ಯಶವಂತಪುರ, ಚಿಕ್ಕಪೇಟೆ, ಹೇರೋಹಳ್ಳಿ ಸೇರಿದಂತೆ‌ ಹಲವೆಡೆ ಸಾವು ಸಂಭವಿಸಿದೆ.
 
ಕಳೆದೈದು ವರುಷದಲ್ಲಿ ಬರೋಬ್ಬರಿ 210 ಕೋಟಿ ರಸ್ತೆ ಗುಂಡಿ ತೇಪೆ ಹಚ್ಚಲು ಖರ್ಚುಮಾಡಿದ್ದಾರೆ.2019-20ರಲ್ಲಿ 54.8 ಕೋಟಿ ಅತಿ ಹೆಚ್ಚು ಖರ್ಚಾಗಿದ್ದು,2020-21ರಲ್ಲಿ 16.4 ಕೋಟಿ ಅತಿ ಕಡಿಮೆ ಖರ್ಚಾಗಿದೆ.2021-22ರಲ್ಲಿ 47 ಕೋಟಿ ಖರ್ಚು ಮಾಡಿದಾರೆ.
 
ಇನ್ನು ಕಳೆದೈದು ವರುಷದಲ್ಲಿ ಬಿಬಿಎಂಪಿ ರಸ್ತೆ ಗುಂಡಿ  ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತೆ?
 
-2017-18ರಲ್ಲಿ 47.8 ಕೋಟಿ ವ್ಯಯ
-2018-19ರಲ್ಲಿ 49.2 ಕೋಟಿ ವ್ಯಯ
-2019-20ರಲ್ಲಿ 54.8 ಕೋಟಿ ವ್ಯಯ
-2020-21ರಲ್ಲಿ 16.4 ಕೋಟಿ ವ್ಯಯ
-2021-22ರಲ್ಲಿ 47 ಕೋಟಿ ವ್ಯಯ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ
Show comments