Select Your Language

Notifications

webdunia
webdunia
webdunia
webdunia

ಭಾರೀ ಬಿರುಗಾಳಿಗೆ ಕುದುರೆ ಸತ್ತದ್ದು ಹೇಗೆ?

ಭಾರೀ ಬಿರುಗಾಳಿಗೆ ಕುದುರೆ ಸತ್ತದ್ದು ಹೇಗೆ?
ವಿಜಯಪುರ , ಬುಧವಾರ, 22 ಮೇ 2019 (13:48 IST)
ಜೋರಾಗಿ ಬೀಸಿದ ಬಿರುಗಾಳಿ ಜತೆಗೆ ಸುರಿದ ಮಳೆಯಿಂದಾಗಿ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಿರುಗಾಳಿ ಮಳೆಗೆ ಉರುಳಿ ಬಿದ್ದಿದೆ ಆಲದ ಮರ. ಈ ಆಲದ ಮರದ ಕೆಳಗಿದ್ದ 2 ಕುದುರೆಗಳು, 5 ಕುರಿಗಳು ಸಾವನ್ನಪ್ಪಿವೆ.

ವಿಜಯಪುರ ಜಿಲ್ಲೆಯ ಚಾಂದಕವಟೆ ಗ್ರಾಮದ ಪರಮಾನಂದ ಹೈಸ್ಕೂಲು ಬಳಿ ಘಟನೆ ನಡೆದಿದೆ. ಆಲದ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದ ಅಲೆಮಾರಿಗಳಿಗೆ ಸೇರಿದ್ದ ಕುದುರೆ ಹಾಗೂ ಕುರಿಗಳು ಸಾವನ್ನಪ್ಪಿವೆ.

4 ಕುದುರೆ ಹಾಗೂ ಓರ್ವ ಯುವಕ,  ಓರ್ವ ಮಹಿಳೆಗೆ ಘಟನೆಯಲ್ಲಿ ಗಾಯಗಳಾಗಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಆ ಕೆಲಸ ಬೇಕು ಎಂದರೆ ಇಲ್ಲಿ ನಿದ್ದೆಗೆಡಲೇಬೇಕು!