Webdunia - Bharat's app for daily news and videos

Install App

ವಿವಿಧ ಬೇಡಿಕೆ ಈಡೇರೆಕೆಗಾಗಿ ಧರಣಿ ಕುಳಿತ ಬಿಸಿ ಊಟ ಕಾರ್ಯಕರ್ತರು

Webdunia
ಮಂಗಳವಾರ, 3 ಆಗಸ್ಟ್ 2021 (18:54 IST)
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಬಿಸಿ ಊಟ ಕಾರ್ಯಕರ್ತರು ತಮ್ಮ ಬೇಡಿಕೆಗಳು ಈಡೇರಿಸುವಂತೆ ಧರಣಿ ನಡಸಿದ್ರು. ತದನಂತರ ತಮ್ಮ ಮನವಿ ಪತ್ರವನ್ನ  ಕೂಡ್ಲಿಗಿ ತಹಶಿಲ್ದರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಬೇಡಿಕೆ ಯನ್ನ ತಲುಪಿಸುಬೇಕು ಎಂದು ತಹಶಿಲ್ದರ್ ಗೆ ಒತ್ತಾಯಿಸಿದ್ರು..ಇನ್ನು ಈ ಬಗ್ಗೆ ಹೋರಾಟಗಾರರು ಮಾತನಾಡಿ ಶಾಲೆಗಳಲ್ಲಿ ಎಸ್ ಡಿ.ಎಂ.ಸಿ ಯವರ ಕಿರುಕುಳ ಮಿತಿಮಿರಿದೆ ಅಲ್ಲದೆ ಜನಪ್ರತಿನಿದಿಗಳು ಕೂಡ ನಿಯಮ ಬಾಹಿರವಾಗಿ ಕೆಲಸಕ್ಕೆ  ನಿಯೋಜಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು  ಈ ಬಗ್ಗೆ ಮನವಿ ಸ್ವಿಕರಸಿ ಮಾತನಾಡಿದ  ಶಿರೇಸ್ತಾದರರಾದ ಶ್ರೀಮತಿ ಅರುಂಧತಿ , ಸರ್ಕಾರಿ ಅದೇಶದ ನಿಯಮಗಳನ್ವಯ  ಕಾರ್ಯನಿರ್ವಹಿಸಬೇಕು ನಿಯಮ ಮಿರಿ ಒತ್ತಡ ಹೇರಿದ್ದಲ್ಲಿ ಅಂಥವರ ವಿರುಧ್ದ ಸೂಕ್ತ ಸಾಕ್ಷಿ ಅಧಾರಗಳ ಸಮೇತ ದೂರು ನೀಡಬಹುದಾಗಿದೆ ಎಂದು ಪ್ರತಿಭಟನಕಾರರಿಗೆ ಸಲಹೆ ನೀಡಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ರಾಜೀನಾಮೆ ಕೊಟ್ಟು ಕ್ಷಮೆ ಕೇಳಲಿ: ಗೋವಿಂದ ಕಾರಜೋಳ

Bengaluru: ಅನೈತಿಕ ಸಂಬಂಧ ಶಂಕೆ, ಪತ್ನಿಯ ತಲೆ ಕತ್ತರಿಸಿ, ಠಾಣೆಗೆ ಕೊಂಡೊಯ್ದ ಪತಿ

Chenab Railway Bridge: ವಿಶ್ವದ ಅತೀ ಎತ್ತರದ ಸೇತುವೆಯ ನಿಮಾರ್ಣದ ಹಿಂದಿದೆ ಬೆಂಗಳೂರು ಟೆಕ್ಕಿಯ ಕೈಚಳಕ

ಪೈಲಟ್ ಮಾಡಿದ ಡ್ರಾಮಾಕ್ಕೆ ವಿಮಾನ ಹಾರದೆ 1 ಗಂಟೆ ಕಾದು ಸುಸ್ತಾದ ಡಿಸಿಎಂ ಏಕನಾಥ ಶಿಂದೆ

ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿಯವರು ಈಗ ಎಲ್ಲಿದ್ದಾರೆ: ಶೋಭಾ ಕರಂದ್ಲಾಜೆ

ಮುಂದಿನ ಸುದ್ದಿ
Show comments