Webdunia - Bharat's app for daily news and videos

Install App

ಅರ್ಚಕರ ಮನೆ ಮೇಲೆ ಧಾಳಿ

Webdunia
ಮಂಗಳವಾರ, 3 ಆಗಸ್ಟ್ 2021 (18:49 IST)
ಕಳೆದ  ಶುಕ್ರವಾರ ರಾತ್ರಿ ಬನಶಂಕರಿ ದೇವಾಲಯ ದ ಮುಖ್ಯ ಅರ್ಚಕ ಸತ್ಯನಾರಾಯಣ ಶಾಸ್ತ್ರೀ ರವರ ಮನೆಗೆ ನುಗ್ಗಿ ಅಕ್ರಮವಾಗಿ ವಿಡಿಯೋ ಮಾಡಿ.ಮನೆಯಲ್ಲಿದ್ದ ವಸ್ತುಗಳನ್ನ ಚೆಲ್ಲಾಪಿಲ್ಲಿ‌ಮಾಡಿದ್ದ.ದಾರ್ಮಿಕ ಪರಿಷತ್ ನ ಸದಸ್ಯ ವೆಂಕಟೇಶ ಮೂರ್ತಿ ಯ ಮೇಲೆ ಕುಮಾರಸ್ವಾಮಿ‌ ಲೇಔಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖ ಲಾಗಿ‌ ಎಪ್.ಐ.ಆರ್ ಹಾಕಲಾಗಿದೆ.ಆದರೆ ಇಲ್ಲಿಯವರೆಗೆ ವೆಂಕಟೇಶ ಮೂರ್ತಿಯನ್ನ ಅರೆಸ್ಟ್ ಮಾಡದೇ ಇರುವುದನ್ನು ರಾಜ್ಯದಾದ್ಯಂತ ಅರ್ಚಕರ ಸಂಘಟನೆಗಳು ಖಂಡಿಸಿದೆ.
ಮಂಡ್ಯದಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನ ದ ಅರ್ಚಕ ರವಿ ಯವರ ಮೇಲೆ ನಡೆದ  ಮಾರಣಾಂತಿಕ ಹಲ್ಲೆಯನ್ನು ಮಾಡಿದವರನ್ನು ಬಂದಿಸಿಲ್ಲ.ಇದರ ಬಗ್ಗೆಯೂ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದೆ.ಕರ್ನಾಟಕ ವೀರಶೈವ ಅರ್ಚಕರ ಹಾಗೂ ಪುರೋಹಿತರ ಸಂಘ ಸಹ ಖಂಡಿಸಿದೆ ಆ ಸಂಘದ ಪ್ರಮುಖರಾದ ಡಾ.ರಾಜಕುಮಾರ ಶಾಸ್ತ್ರೀ ಸರ್ಕಾರವನ್ನು ಒತ್ತಾಯಿಸಿದ್ದಾರೆ  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments