Webdunia - Bharat's app for daily news and videos

Install App

ಬೇರೆ ರಾಜ್ಯದ ಯುವಕ ಯುವತಿಯರೇ ಇವರ ಟಾರ್ಗೆಟ್!

Webdunia
ಮಂಗಳವಾರ, 13 ಡಿಸೆಂಬರ್ 2022 (16:16 IST)
ಮಾಸ್ ಕಾಪಿ  ಮಾಡಿಸಿ ನರ್ಸಿಂಗ್ ಎಕ್ಸಾಂನ್ನ  ಆರೋಪಿಗಳು ಬರೆಸಿದ್ರು.ಇದೀಗ ಯಶವಂತಪುರ ಪೊಲೀಸರಿಂದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
 
ಜಿಯಾ ಹಕ್, ಪಲ್ಲಬ್ ಮೈತಿ, ಅಥುರು ಸಮಂತಾಗಾಗಿ ಹುಡುಕಾಟ ನಡೆಸಿದ್ದಾರೆ.ನರ್ಸಿಂಗ್ ಎಕ್ಸಾಂ ಡೀಲ್ ನಡೆಸ್ತಿದ್ದ ಮೂವರು ಆರೋಪಿಗಳು.ಲಕ್ಷಾಂತರ ರೂಪಾಯಿ ಹಣ ಪಡೆದು ಮಾಸ್ ಕಾಪಿ ಮಾಡಿಸಿದ್ದು,ಇದೀಗ ಯಶವಂತಪುರ ಪೊಲೀಸರು ನರ್ಸಿಂಗ್ ಬೋರ್ಡ್ ಗೆ ಪತ್ರವನ್ನ ಬರೆದಿದ್ದಾರೆ.ಸೀರಿಯಲ್ ನಂಬರ್ ಇಟ್ಕೊಂಡು ಮಾಹಿತಿಯನ್ನ ಪೊಲೀಸರು ಕಳಿಸಿದ್ದಾರೆ.ಪಿಎಸ್ ಐ, ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ರೀತಿನೇ ಈ ನರ್ಸಿಂಗ್ ಡೀಲ್ ನಡೆದಿತ್ತಾ..?ಅನ್ನುವ ಶಂಕೆ ವ್ಯಕ್ತವಾಗಿದೆ.ಅಷ್ಟೇ ಅಲ್ಲ ಆರೋಪಿಗಳು ರಜಿಯಾ ಸುಲ್ತಾನಾ ಎಂಬವರಿಂದಲೂ ಎಕ್ಸಾಂ ಬರೆಸ್ದೇನೇ ಫೇಕ್ ಕಾಲೇಜಿನಲ್ಲಿ ಅಡ್ಮಿಷನ್ ಲೆಟರ್ ಕೊಟ್ಟಿದ್ದಾರೆ.
 
1.20 ಲಕ್ಷ ಪಡೆದು ಫೇಕ್ ಕಾಲೇಜಿನ ಅಡ್ಮಿಷನ್ ಲೆಟರ್ ನ್ನ ಆರೋಪಿಗಳು ಕೊಡಿಸಿದ್ದಾರೆ.HPR school of Nursing ಹೆಸರಲ್ಲಿ ಫೇಕ್ ಅಡ್ಮಿಷನ್ ಲೆಟರ್ ಮಾಡಿದ್ದ ಆರೋಪಿಗಳು.ನರ್ಸಿಂಗ್ ಮಾಫಿಯಾ ಹಿಂದಿರೋ ಪ್ರಭಾವಿ ವ್ಯಕ್ತಿಗಳ ಯಾರು..?ಅನ್ನುವ ಶಂಕೆ ವ್ಯಕ್ತವಾಗಿದ್ದು,ಸದ್ಯ ಆರೋಪಿಗಳ ಪತ್ತೆಗೆ ಯಶವಂತಪುರ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments