Webdunia - Bharat's app for daily news and videos

Install App

ಎಟಿಎಂ ಬಳಿ ಬರೋ ಅಮಾಯಕರೇ ಇವನ ಟಾರ್ಗೆಟ್‌

geetha
ಬುಧವಾರ, 24 ಜನವರಿ 2024 (19:19 IST)
ಬೆಂಗಳೂರು: ಅಮಾಯಕ ವೃದ್ಧರನ್ನನೇ ಗುರಿಯಾಗಿರಿಸಿಕೊಂಡು ಅವರ ಖಾತೆಗೆ ಹಣ ಹಾಕುವುದಾಗಿ ನಂಬಿಸಿ ಫೇಕ್‌ ಮೆಸೇಜ್‌ ಕಳಿಸಿ ಹಣ ಪಡೆದು ಪರಾರಿಯಾಗುತ್ತಿದ್ದ ಖದೀಮನನ್ನು ಮಾಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕ್ಯಾಷ್‌ ಡೆಪಾಸಿಟ್‌ ಸೌಲಭ್ಯ ಇರುವ  ಎಟಿಎಂ ಗಳ ಆಸುಸಪಾಸಿನಲ್ಲೇ ಠಳಾಯಿಸುತ್ತಿದ್ದ ಸಾಹಿಲ್‌, ವೃದ್ಧರು ಬಂದೊಡನೆಯೇ ಅಲರ್ಟ್‌ ಆಗುತ್ತಿದ್ದ. ಅವರ ಬಳಿ ಹೋಗಿ ಅರ್ಜೆಂಟಾಗಿ ನಗದು ಹಣ ಬೇಕಿದೆ. ತನ್ನ ನಗದು ತೆಗೆಯುವ ಮಿತಿ ಮುಗಿದುಹೋಗಿದೆ ಎಂದು ಕಥೆ ಕಟ್ಟುತ್ತಿದ್ದ. ಅವರ ಹೆಸರು ಮತ್ತು ಅಕೌಂಟ್‌ ನಂಬರ್‌ ಪಡೆದು ಹಣ ವರ್ಗಾಯಿಸುವುದಾಗಿ ಹೇಳುತ್ತಿದ್ದ. ಅವರಿಂದ ಹಣ ಪಡೆದ ಬಳಿಕ ಅವರಿಗೆ ನಕಲಿ ಮೆಸೇಜೊಂದನ್ನು ಕಳಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ. ಈತನ ವಿರುದ್ದ ಮಾಗಡಿ ರಸ್ತೆ  ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿಯೂ ಪ್ರಕರಣಗಳು ದಾಖಲಾಗಿತ್ತು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments