Webdunia - Bharat's app for daily news and videos

Install App

ಕಂದಾಯ ಇಲಾಖೆ ಗೆ ಹೈಕೋರ್ಟ್ ನಿರ್ದೇಶನ

Webdunia
ಮಂಗಳವಾರ, 27 ಜುಲೈ 2021 (20:37 IST)
ಸಾರ್ವಜನಿಕರಿಗೆ ನಿಗದಿತ ವೇಳೆಗೆ ದಾಖಲೆಗಳನ್ನು ನೀಡುವಂತೆ  ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯ ಏಕಸದಸ್ಯ ಪೀಠ ಕಂದಾಯ ಇಲಾಖೆಯ  ಪ್ರದಾನ  ಕಾರ್ಯದರ್ಶಿ ಗಳಿಗೆ ತಾವೂ ಕಂದಾಯ ಇಲಾಖೆಯ  ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಬೇಕೆಂದು ನಿರ್ದೇಶಿಸಿದೆ .ನ್ಯಾಯಾಲಯ ಹೊರತು ಪಡಿಸಿ ಇನ್ನಿತ್ತರ ಭೂದಾಖಲೆಗಳನ್ನು  ನೀಡಲು ವಿಳಂಭವಾಗುತ್ತಿರುವ ಕುರಿತು ಸುನೀತಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ‌ ಅರ್ಜಿ‌ಸಲ್ಲಿಸಿದ್ದರು.ಈ ಅರ್ಜಿಯನ್ನು ವಿಚಾರಣೆಗೆ ಕೈಎತ್ತಿಕೊಂಡ ನ್ಯಾಯಾಲಯ  ವಿಚಾರಣೆ ಯನ್ನು ಮುಂದೂಡಿದೆ. ಕಂದಾಯ ಇಲಾಖೆಯಲ್ಲಿ ಭೂ ದಾಖಲೆ ಗಳನ್ನ  ಕಾಲಮಿತಿಯೊಳಗೆ ನೀಡಿತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments