Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಹೈಕಮಾಂಡ್ ಆಶೀರ್ವಾದ- ಬೊಮ್ಮಾಯಿ

ಸರ್ಕಾರಕ್ಕೆ ಹೈಕಮಾಂಡ್ ಆಶೀರ್ವಾದ- ಬೊಮ್ಮಾಯಿ
bangalore , ಭಾನುವಾರ, 1 ಆಗಸ್ಟ್ 2021 (19:54 IST)
ಬಸವರಾಜ್ ಬೊಮ್ಮಯಿಯವರ ಸರ್ಕಾರ ಇನ್ನು ಎರಡು ವರ್ಷ ಭರ್ತಿ ಮಾಡಲು ನಮ್ಮಿಂದ ಯಾವುದೇ ತೊಂದರೆ ಆಗಲ್ಲ, ಎರಡು ವರ್ಷ ಕಂಪ್ಲೀಟ್ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹೇಳಿದ್ರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಡಿಯೂರಪ್ಪನವರನ್ನ ದೂರ ಇಟ್ಟು ಸರ್ಕಾರ ಮಾಡುವುದು ತುಂಬಾ ಕಷ್ಟ, ಯಡಿಯೂರಪ್ಪನಬರ ಆಶೀರ್ವಾದ ಬಸವರಾಜ್ ಬೊಮ್ಮಯಿ ಮೇಲೆ ಇದೆ.  ಸರ್ಕಾರಕ್ಕೆ ಹೈಕಮಾಂಡ್ ಆಶೀರ್ವಾದ ಮಾಡಿದ್ದಾರೆ ಆದ್ದರಿಂದ ತೊಂದರೆ ಆಗಲ್ಲ ಅನೋದು ನನ್ನ ಭಾವನೆ ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಗಲಕೋಟೆಯಲ್ಲಿ ಸಚಿವ ಈಶ್ವರಪ್ಪ ತಂತ್ರಗಾರಿಕೆಯ ಹೇಳಿಕೆ