Webdunia - Bharat's app for daily news and videos

Install App

ಅಡಕೆ ತೋಟ ಬೆಂಕಿಗಾಹುತಿ: ಕಾರಣ ಗೊತ್ತಾ?

Webdunia
ಬುಧವಾರ, 29 ಆಗಸ್ಟ್ 2018 (18:14 IST)
ತನ್ನದಲ್ಲದ ತಪ್ಪಿಗೆ ರೈತರೊಬ್ಬರ ಅಡಕೆ ತೋಟ ಬೆಂಕಿಗೆ ಆಹುತಿಯಾಗಿದೆ.
ಬಿಬಿಎಂಪಿ ಕಸದ ರಾಶಿಗೆ ಇಟ್ಟಿರುವ ಬೆಂಕಿಗೆ ರೈತರ ಅಡಕೆ ತೋ ಭಸ್ಮವಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಾಟೇನಹಳ್ಳಿ ವಾಸಿ ಹನುಮಂತ ರಾಯಪ್ಪ ಅವರಿಗೆ ಸೇರಿದ ಅಡಕೆ ತೋಟ ಬೆಂಕಿಗಾಹುತಿ ಆಗಿದೆ.
ಬೆಂಗಳೂರಿನಿಂದ ತಂದು ಸುರಿಯುತ್ತಿರುವ ಕಸದ ರಾಶಿಗೆ ಬೆಂಕಿ ಇಟ್ಟಿರೋ ಪರಿಣಾಮ ಗಾಳಿ ಮೂಲಕ ಬೆಂಕಿ ಹರಡಿ ಇಡೀ ಅಡಕೆ ತೋಟವನ್ನ ಬೆಂಕಿಯು ಬಲಿ ತೆಗೆದುಕೊಂಡಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ಹಾಗು ಕೊರಟಗೆರೆ ತಾಲ್ಲೂಕಿನ ಗಡಿ ಗ್ರಾಮ ಕಾಟೆನಹಳ್ಳಿ ವಾಸಿ ಹನುಮಂತರಾಯಪ್ಪ ಅವರಿಗೆ ಸೇರಿದ ಸುಮಾರು ಎರಡು ಸಾವಿರ ಫಸಲಿಗೆ ಬಂದ ಅಡಿಕೆ ತೋಟ ಭಸ್ಮವಾಗಿದೆ.

ಪ್ರಕರಣ ನಡೆದು ಐದಾರೂ ದಿನ ಕಳೆದರೂ ಕೋಳಾಲ ಪಿಎಸ್ಐ ಸಂತೋಷ್ ಅವರು ಕಸ ಸುರಿಯುತ್ತಿರುವ ವ್ಯಕ್ತಿಗಳೊಂದಿಗೆ ಮಾತನಾಡಿ ಪರಿಹಾರ ಕಲ್ಪಿಸೋ ಭರವಸೆ ನೀಡಿ ಕಾಲ ಹರಣ ಮಾಡುತ್ತಿದ್ದರೆ ಎಂದು ರೈತ ಹನುಮಂತರಾಯಪ್ಪ ಆರೋಪ ಮಾಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments