Select Your Language

Notifications

webdunia
webdunia
webdunia
webdunia

ಕೈ ಕಟ್ ಅಲ್ಲ, ಎದೆ ಬಗೆದರೂ ಮಾತಿಗೆ ಬದ್ಧ ಎಂದ ಅನರ್ಹ ಶಾಸಕ

ಕೈ ಕಟ್ ಅಲ್ಲ, ಎದೆ ಬಗೆದರೂ ಮಾತಿಗೆ ಬದ್ಧ ಎಂದ ಅನರ್ಹ ಶಾಸಕ
ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2019 (15:58 IST)

ಶಾಸಕರಿಬ್ಬರ ಮೆಗಾಫೈಟ್ ಇದೀಗ ಕೈ ಕಡೆಯೋ, ಎದೆ ಬಗೆಯೋ ಹಂತಕ್ಕೆ ಹೋಗಿ ತಲುಪಿದೆ.

 

webdunia

ಅನರ್ಹ ಶಾಸಕ ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ನಡುವೆ ಮೆಗಾಫೈಟ್ ನಡೆಯುತ್ತಿದೆ.

ಮಂಚೇನಹಳ್ಳಿಯನ್ನು ತಾಲೂಕು ಮಾಡಿಯೇ ಸಿದ್ಧ ಅಂತ ಸುಧಾಕರ್ ಹೇಳಿದ್ದರು. ಇದಕ್ಕೆ ರೆಡ್ಡಿ, ಗೌರಿಬಿದನೂರು ಕ್ಷೇತ್ರದ ತಂಟೆಗೆ ಬಂದರೆ ಕೈ ಕಡಿಯುವೆ ಅಂತ ಸುಧಾಕರ್ ಗೆ ಅವಾಜ್ ಹಾಕಿದ್ರು.

ಇದಕ್ಕೆ ಸವಾಲು ಹಾಕಿರೋ ಅನರ್ಹ ಶಾಸಕ ಸುಧಾಕರ್, ಕೈ ಅಲ್ಲ, ನನ್ನ ಎದೆ ಬಗೆದರೂ ಸರಿ. ಹೊಸ ತಾಲೂಕು ಕುರಿತು ನೀಡಿರೋ ಹೇಳಿಕೆ ಹಾಗೂ ಜನರಿಗೆ ಬದ್ಧನಿರೋದಾಗಿ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಲಘು ಹೃದಯಾಘಾತ