Select Your Language

Notifications

webdunia
webdunia
webdunia
webdunia

ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ

ಸುಖದ ಸುಪ್ಪತ್ತಿಗೆ ಬಿಟ್ಟು ಸನ್ಯಾಸದತ್ತ ಮುಖಮಾಡಿದ ಶ್ರೀಮಂತನ ಪುತ್ರಿ
ಹಾಸನ , ಮಂಗಳವಾರ, 11 ಏಪ್ರಿಲ್ 2017 (11:34 IST)
ವೈರಾಗ್ಯ ಎನ್ನುವುದೇ ಹಾಗೆ. ಅದು ಯಾವ ವಯಸ್ಸಿಗೆ ಬರುತ್ತದೆಯೆಂದು ಹೇಳುವುದು ಅಸಾಧ್ಯ. ಕೇವಲ 24 ವರ್ಷದ ಯುವತಿಯೊಬ್ಬಳು ಈ ಜಗತ್ತಿನ ಭೋಗಗಳನ್ನೆಲ್ಲ ತೊರೆದು ಸನ್ಯಾಸ ದೀಕ್ಷೆಗೆ ಮುಂದಾಗಿರುವ ಘಟನೆ ಹಾಸನದ ಅರಸೀಕೆರೆಯಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಶ್ರೀಮಂತ್ ಉದ್ಯಮಿ ಅಶೋಕ್ ಜೈನ್ ಪುತ್ರಿ ಪೂನಂ ಜೈನ್ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಮೇ 8ರಂದು ದಾವಣಗೆರೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂನಂ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಅದಕ್ಕೂ ಮುನ್ನ ಇವತ್ತು ತೆರೆದ ಸಾರೋಟಿನಲ್ಲಿ ಪೂನಂ ಜೈನ್ ಮೆರವಣಿಗೆ ಮಾಡಲಾಯ್ತು. ಶಾಸಕ ಶಿವಲಿಂಗೇಗೌಡ ಸಹ ಉಪಸ್ಥಿತರಿದ್ದರು.

24 ವರ್ಷದ ಪೂನಂಜೈನ್ ಬಿಬಿಎಂ ಪದವಿಧರೆಯಾಗಿದ್ಧಾರೆ. ಪೂನಂ ನಿರ್ಧಾರಕ್ಕೆ ಪೋಷಕರು ಸಹ ಒಪ್ಪಿಗೆ ಸೂಚಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ: ಡೆತ್ ನೋಟ್ ಬರೆದಿಟ್ಟ ರೈತ