Webdunia - Bharat's app for daily news and videos

Install App

ಇಂದು ಬೆಂಗಳೂರಿನಲ್ಲಿ ಹಸಿ ಕರಗ ಮಹೋತ್ಸವ

Webdunia
ಮಂಗಳವಾರ, 4 ಏಪ್ರಿಲ್ 2023 (21:00 IST)
ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಇಂದು  ಹಸಿ ಕರಗ ಮಹೋತ್ಸವ ನಡೆಯುತ್ತಿದ್ದು,ನಿನ್ನೆ ಧರ್ಮರಾಯ ದೇವಸ್ಥಾನ ಆಡಳಿತ ಮಂಡಳಿ ದೀಪೋತ್ಸವ ನಡೆಸಿದೆ.ಇಂದು ಅದ್ದೂರಿಯಾಗಿ ಹಸಿ ಕರಗ ನಡೆಯುತ್ತಿದ್ದು,ವಿಶ್ವ ವಿಖ್ಯಾತಿ ಬೆಂಗಳೂರು ಕರಗಕ್ಕೆ 800 ವರ್ಷದ ಇತಿಹಾಸ ಇದೆ.ಹಿಂದಿನ ವರ್ಷ ಕರೋನ ಕಾರಣ ದೇವಸ್ಥಾನಕ್ಕೆ ಬೆಂಗಳೂರು ಕರಗ ಸೀಮಿತವಾಗಿತ್ತು.
 
ಇಂದು ಭರ್ಜರಿಯಾಗಿ ಕರಗ ಮಹೋತ್ಸವ ನಡೆಯುತ್ತಿದ್ದು,ಏಪ್ರಿಲ್‌ 6 ಚೈತ್ರ ಪೌರ್ಣಿಮೆಯಂದು ಕರಗ ನಡೆಯಲಿದ್ದು,ಏಪ್ರಿಲ್‌ 8ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಕರಗ ಮಹೋತ್ಸವ ನಡೆಯಲಿದೆ.ಏಪ್ರಿಲ್‌ 6 ರಂದು ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ  ಕರಗ ನಡೆಯಲಿದ್ದು,ಏಪ್ರಿಲ್ 06 ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೂವಿನ ಕರಗ ಹೊರಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments