Webdunia - Bharat's app for daily news and videos

Install App

ಹರತಾಳು ಹಾಲಪ್ಪ ವಿರುದ್ಧ ಸಂಚು ನಡೆಸಿದವರ್ಯಾರು.. ವಕೀಲರ ಹೇಳಿಕೆ ಹೀಗಿತ್ತು..

Webdunia
ಗುರುವಾರ, 17 ಆಗಸ್ಟ್ 2017 (18:37 IST)
ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್ ಸಿಕ್ಕ ಬಗ್ಗೆ ಅವರ ವಕೀಲರಾದ ಶಂಕರಪ್ಪ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

6 ತಿಂಗಳ ಬಳಿಕ ಸಂತ್ರಸ್ತೆ ಅತ್ಯಾಚಾರಕ್ಕೆ ಸಾಕ್ಷಿಗಳಾದ ಬಟ್ಟೆಗಳನ್ನ ಪೊಲಿಸರಿಗೆ ಕೊಟ್ಟಿದ್ದಾರೆ. ಅತ್ಯಾಚಾರದ ಆರೋಪ ಮಾಡಿದ್ದ ದಿನ ಸಂತ್ರಸ್ತೆ ಪತಿ, ಮಕ್ಕಳು, ಭವ್ಯಾ ಎನ್ನುವವರ ಜೊತೆ ತಿರುಮಲ ಲಾಡ್ಜ್`ನಲ್ಲಿದ್ದರು. ಇದನ್ನ ಅವರೇ ಕೋರ್ಟ್`ನಲ್ಲಿ ಒಪ್ಪಿಕೊಂಡಿದ್ದಾರೆ. ಜೊತೆಗೆ, ಲಾಡ್ಜ್ ಸಿಸಿಟಿವಿ ವಿಡಿಯೋ ಸಹ ಅವರು ಲಾಡ್ಜ್`ನಲ್ಲಿದ್ದದ್ದು  ಸಾಬೀತಾಗಿದೆ. ಆದರೆ, ಬಟ್ಟೆ ಮೇಲೆ ವೀರ್ಯ ಕಂಡುಬಂದಿದ್ದು ಹೇಗೆ..? ಅತ್ಯಾಚಾರ ನಡೆದೇ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಇದರಲ್ಲಿ ರಾಜಕೀಯ ಸಂಚು ಇರುವುದು ಸಾಬೀತಾಗಿದೆ. ಅತ್ಯಾಚಾರದ ಆರೋಪ ಮಾಡಿದ್ದ ದಿನಕ್ಕೂ ಕೆಲ ದಿನಗಳ ಹಿಂದೆ ದೂರುದಾರರ ಪತಿಗೆ ರಾಜಕೀಯ ವ್ಯಕ್ತಿಗಳಿಂದ ಫೋನ್ ಕರೆ ಬಂದಿರುವುದನ್ನ ಕೋರ್ಟ್`ನಲ್ಲಿ ಸಾಬೀತು ಮಾಡಿದ್ದೇವೆ ಎಂದು ವಕೀಲರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಒಡಿಶಾದ ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ: 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಆದಾಯ ತೆರಿಗೆ ಸಲ್ಲಿಕೆ ಮಾಡುವ ಮೊದಲು ಈ ಹೊಸ ನಿಯಮ ತಿಳಿದುಕೊಳ್ಳಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಕೊನೆ ದಿನಾಂಕ

ಮುಂದಿನ ಸುದ್ದಿ
Show comments