Webdunia - Bharat's app for daily news and videos

Install App

ಹರತಾಳು ಹಾಲಪ್ಪ ವಿರುದ್ಧ ಸಂಚು ನಡೆಸಿದವರ್ಯಾರು.. ವಕೀಲರ ಹೇಳಿಕೆ ಹೀಗಿತ್ತು..

Webdunia
ಗುರುವಾರ, 17 ಆಗಸ್ಟ್ 2017 (18:37 IST)
ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್ ಸಿಕ್ಕ ಬಗ್ಗೆ ಅವರ ವಕೀಲರಾದ ಶಂಕರಪ್ಪ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

6 ತಿಂಗಳ ಬಳಿಕ ಸಂತ್ರಸ್ತೆ ಅತ್ಯಾಚಾರಕ್ಕೆ ಸಾಕ್ಷಿಗಳಾದ ಬಟ್ಟೆಗಳನ್ನ ಪೊಲಿಸರಿಗೆ ಕೊಟ್ಟಿದ್ದಾರೆ. ಅತ್ಯಾಚಾರದ ಆರೋಪ ಮಾಡಿದ್ದ ದಿನ ಸಂತ್ರಸ್ತೆ ಪತಿ, ಮಕ್ಕಳು, ಭವ್ಯಾ ಎನ್ನುವವರ ಜೊತೆ ತಿರುಮಲ ಲಾಡ್ಜ್`ನಲ್ಲಿದ್ದರು. ಇದನ್ನ ಅವರೇ ಕೋರ್ಟ್`ನಲ್ಲಿ ಒಪ್ಪಿಕೊಂಡಿದ್ದಾರೆ. ಜೊತೆಗೆ, ಲಾಡ್ಜ್ ಸಿಸಿಟಿವಿ ವಿಡಿಯೋ ಸಹ ಅವರು ಲಾಡ್ಜ್`ನಲ್ಲಿದ್ದದ್ದು  ಸಾಬೀತಾಗಿದೆ. ಆದರೆ, ಬಟ್ಟೆ ಮೇಲೆ ವೀರ್ಯ ಕಂಡುಬಂದಿದ್ದು ಹೇಗೆ..? ಅತ್ಯಾಚಾರ ನಡೆದೇ ಇಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.

ಇದರಲ್ಲಿ ರಾಜಕೀಯ ಸಂಚು ಇರುವುದು ಸಾಬೀತಾಗಿದೆ. ಅತ್ಯಾಚಾರದ ಆರೋಪ ಮಾಡಿದ್ದ ದಿನಕ್ಕೂ ಕೆಲ ದಿನಗಳ ಹಿಂದೆ ದೂರುದಾರರ ಪತಿಗೆ ರಾಜಕೀಯ ವ್ಯಕ್ತಿಗಳಿಂದ ಫೋನ್ ಕರೆ ಬಂದಿರುವುದನ್ನ ಕೋರ್ಟ್`ನಲ್ಲಿ ಸಾಬೀತು ಮಾಡಿದ್ದೇವೆ ಎಂದು ವಕೀಲರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಹೇಳಿದ್ಧಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments