Webdunia - Bharat's app for daily news and videos

Install App

ಪದೇ ಪದೇ ಸರ್ಕಾರದ ಎಡವಟ್ಟು..!

Webdunia
ಬುಧವಾರ, 20 ಜುಲೈ 2022 (14:34 IST)
ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡಿದೆ. ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆ ಕಾರ್ಯಸೂಚಿಯಲ್ಲಿ 19.07.2021 ಎಂದು ದಿನಾಂಕ ನಮೂದಿಸಲಾಗಿದೆ. 19.07.2022 ಇಂದಿನ ಸಭೆಯ ದಿನಾಂಕದ ಬದಲಾಗಿ ಕಳೆದ ವರ್ಷದ ಯಥಾವತ್ತು ಪ್ರಿಂಟ್ ಮಾಡಲಾಗಿದೆ
ಮುಖ್ಯಮಂತ್ರಿ ಮಾಧ್ಯಮ ಸಂಚಾಲಕರು ಕಳುಹಿಸಿರುವ ಮಾಹಿತಿ, ಸುದ್ದಿ ಗ್ರೂಫ್​ನಲ್ಲಿಯೂ ಮತ್ತೊಂದು ಮಹಾ ಎಡವಟ್ಟು ಮಾಡಲಾಗಿದೆ.
 
ದಸರಾ ಉತ್ಸವ-2012 ಎಂದು ಮತ್ತೊಂದು ತಪ್ಪು ಎಸಗಲಾಗಿದೆ. ಆವತ್ತು ಸರ್ಕಾರಿ‌ ಆದೇಶದಲ್ಲಿ ಅಕ್ಷರ ದೋಷ, ಇವತ್ತು ದಿನಾಂಕ ದೋಷವಾಗಿದೆ. ದಸರಾ ಉನ್ನತ ಮಟ್ಟದ ಸಭೆಯ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪುಸ್ತಕದಲ್ಲಿ ಇಸವಿ ದೋಷ ಮಾಡಿ ಎಡವಟ್ಟು ಮಾಡಿದೆ. ಮೊನ್ನೆ ಆದೇಶ ಪ್ರತಿಯಲ್ಲಿನ ಕನ್ನಡ ಕಾಗುಣಿತ ಎಡವಟ್ಟು ಪ್ರಕರಣ ಮರೆಯಾಗುವ ಮುನ್ನವೇ ಇಂತಹ ಪ್ರಮಾದಗಳು ಪದೇ ಪದೆ ನಡೆಯುತ್ತಿರುವುದು ನಿಜಕ್ಕೂ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments