Select Your Language

Notifications

webdunia
webdunia
webdunia
webdunia

ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್

ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್
bangalore , ಬುಧವಾರ, 13 ಜುಲೈ 2022 (21:54 IST)
ಬೆಂಗಳೂರಿನಲ್ಲಿ ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್ ಸಿಗಲಿದೆ . ಹೌದು ದಿನವಿಡೀ ಪಾರ್ಕ್ ಓಪನ್ ಇಡಲು ಪಾಲಿಕೆ ಚಿಂತನೆ ನಡೆಸಿದೆ.  ಬೆಂಗಳೂರಿನಲ್ಲಿ ನಾನಾಕಾರಣಗಳಿಂದ ದಿನದಲ್ಲಿ ಕೆಲ ಸಮಯ ಮಾತ್ರ ಪಾರ್ಕ್ ಓಪನ್ ಮಾಡಲಾಗುತ್ತಿದೆ. ಈ ನಿಯಮ ಬದಲಾವಣೆಗೆ ಪಾಲಿಕೆ ಚಿಂತನೆ ಮಾಡಿದೆ.  ಈ ಹಿಂದಿನಿಂದಲೂ ಪಾರ್ಕ್ ಓಪನ್ ಇಡಲು ಜನರು ಬೇಡಿಕೆ ಸಲ್ಲಿಸಿದ್ರು ಆದ್ರೆ ಪಾಲಿಕೆ ತನ್ನದೇ ಕೆಲ ಕಾರಣ ಕೊಟ್ಟು ದಿನದ ಕೆಲ ಸಮಯ ಮಾತ್ರ ಸೀಮಿತಗೊಳಿಸಿತ್ತು. ಸದ್ಯ ಈಬಗ್ಗೆ ಪುನರ್ ಪರಿಶೀಲಿಸಿ ಹೊಸ ಆದೇಶ ಮಾಡಲು ಹೊರಟಿರೋ ಪಾಲಿಕೆ ದಿನಪೂರ್ತಿ ಪಾರ್ಕ್ ಓಪನ್ ಇಡಲು ಪಾಲಿಕೆ ಚಿಂತನೆ ಮಾಡುತ್ತಿದೆ.  ಸದ್ಯ ಈಬಗ್ಗೆ ಸಾಧಕ ಬಾಧಕದ ಬಗ್ಗೆ ಚರ್ಚಿಸುತ್ತಿರೋ ಪಾಲಿಕೆ ಯಾವಾಗ ಈ ನಿಯಮ ಜಾರಿಗೆ ಬರುತ್ತದೆಯೋ ಕಾದು ನೋಡಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವನಹಳ್ಳಿಯ ಏರೋಟೆಕ್ ಪಾರ್ಕ್ನಲ್ಲಿ ನಾಳೆ IFFCO ನ್ಯಾನೊ ಸ್ಥಾವರಕ್ಕೆ ಅಡಿಗಲ್ಲು ಹಾಕಲಿರುವ CM