Webdunia - Bharat's app for daily news and videos

Install App

ಮಳೆಯಿಂದ ಚಿನ್ನದ ಅಂಗಡಿ ಮುಳುಗಡೆ- ಆಳಲು ತೋಡಿಕೊಂಡ ನಿಹಾನ್ ಪ್ಯಾಷನ್ ಮಾಲೀಕರಾದ ಪ್ರಿಯಾ

Webdunia
ಸೋಮವಾರ, 22 ಮೇ 2023 (20:48 IST)
ನಿನ್ನೆ ಸುರಿದ ಭಾರಿ ಮಳೆಗೆ ಚಿನ್ನದ ಅಂಗಡಿಗೆ ನೀರು ನುಗ್ಗಿ ಲಕ್ಷಾಂತರ ಅಭರಣಗಳು ನೀರಿನಲ್ಲಿ ಜಲಾವೃತವಾಗಿರುವ ಘಟನೆ ಮಲೇಶ್ವರಂನ್ನ 9 ನೇ ಕ್ರಾಸ್ ನಲ್ಲಿ ನಡೆದಿದೆ.ಇನ್ನೂ ಈ ವೇಳೆ ಮಾತನಾಡಿದ ಚಿನ್ನದ ಅಂಗಡಿ ಮಾಲೀಕೆ ಪ್ರಿಯಾ ಸುಮಾರು ಐದು ಅಡಿ ಮಳೆ ನೀರು ಅಂಗಡಿಯೊಳಗೆ ನುಗ್ಗಿತ್ತು.ಒಂದು ವರ್ಷದ ಹಿಂದೆ ಅಂಗಡಿ ಓಪನ್ ಮಾಡಿದ್ವಿ.ಯಾವ ಮಳೆಗಾಲದಲ್ಲೂ ಹೀಗೆ ಆಗಿರಲಿಲ್ಲ ಅಂತಾ ಹೇಳಿದ್ರು.
 
ಅಲ್ಲದೇ ನೀರು ಹೊರ ಹೋಗುವ ವ್ಯವಸ್ಥೆ ಮಾಡಿಲ್ಲ.ಇತ್ತೀಚಿಗೆ ಹೊಸ ಡ್ರೈನೇಜ್ ಮಾಡಲಾಗಿತ್ತು ಅದನ್ನು ಸರಿಯಾಗಿ ಮಾಡಿಲ್ಲ ಎಂದು ಚಿನ್ನದ ಅಂಗಡಿ ಮಾಲೀಕಿ ಪ್ರಿಯಾ ಬಿಬಿಎಂಪಿ ವಿರುದ್ಧ ಆರೋಪ ಮಾಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments